ದೇವದುರ್ಗ ತಾಲ್ಲೂಕಿನ ಹೇಮನೂರ ಗ್ರಾಮದಲ್ಲಿ ರೈತರೊಬ್ಬರು ಎತ್ತುಗಳಿಂದ ಹೊಲವನ್ನು ಉಳುಮೆ ಮಾಡಿದರು
ಬಿಸಿಲಿನ ಝಳದಿಂದ ಬೇಸತ್ತಿದ್ದ ರೈತರಿಗೆ ಮುಂಗಾರು ಪೂರ್ವ ಮಳೆ ಸಂತಸ ಮೂಡಿಸಿದೆ. ಕೃಷಿ ಚಟುವಟಿಕೆಗಳು ಬರದಿಂದ ಸಾಗಿವೆ. ನಿರೀಕ್ಷೆಗೂ ಮುನ್ನ ಮಳೆ ಬರುತ್ತಿರುವುದು ಕೆಲ ರೈತರು ಹೆಸರು ಬೆಳೆ ಬೆಳೆಯಲು ಮುಂದಾಗಿದ್ದಾರೆ.
–ಹನುಮಂತ್ರಾಯ ಕಂಮದಾಳ, ರೈತ
ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸಿ ಬೀಜ ರಸಗೊಬ್ಬರ ಸಮಸ್ಯೆಯಾಗದಂತೆ ಕೈಗೊಳ್ಳಲಾಗಿದೆ.