ಕೆಪಿಸಿಸಿ ಸದಸ್ಯ ಕೆ.ಕರಿಯಪ್ಪ, ಮುಖಂಡರಾದ ಶ್ರೀಶೈಲಪ್ಪ ಬ್ಯಾಳಿ, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಮಲ್ಲನಗೌಡ ಹಳ್ಳಿ, ನಿರುಪಾದಿ ವಕೀಲ, ಆದನಗೌಡ ದಳಪತಿ, ಸೋಮಶೇಖರ, ಮೈಬೂಬಸಾಬ, ಮಹೇಂದ್ರಗೌಡ ಕಾರಲಕುಂಟಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ, ವೀರೇಂದ್ರ ಪಾಟೀಲ್, ಮಲ್ಲಪ್ಪ ನಾಗರಬೆಂಚಿ. ರಸೂಲ್ ಮುದಗಲ್, ಮಲ್ಲಯ್ಯ ಬಳ್ಳಾ, ದುರ್ಗೇಶ ಕ್ಯಾತನಟ್ಟಿ ಹಾಗೂ ಇತರರು ಇದ್ದರು.