ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ, ಮುಖಂಡರಾದ ಶರಣಪ್ಪ ಮರಳಿ, ತಿಮ್ಮಣ್ಣ ಭೋವಿ, ಅಚ್ಯುತರಾಯ ಉದ್ಬಾಳ, ಸಿ.ಎಚ್.ರವಿಕುಮಾರ, ಉಮಾದೇವಿ ನಾಯಕ, ರಾಜಾ ಸಾಬ್, ಶಿವರಾಜ ಮಾಲಿಪಾಟೀಲ್, ಶಿವಕುಮಾರ ಸ್ವಾಮಿ, ಮಲ್ಲಿಕಾರ್ಜುನರೆಡ್ಡಿ, ಕೃಷ್ಣ, ವೀರೇಶನಾಯಕ, ಶಿವಪುತ್ರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.