ದೇವಾಂಗ ಸಮಾಜದ ಹುಟ್ಟಿಗೆ ದೇವರ ದಾಸಿಮಯ್ಯನರೇ ಮೂಲಕಾರಣ. ಅವರ ಹುಟ್ಟು ಮುಖ್ಯ ಅಲ್ಲ, ಅವರ ಗುಣ ಮುಖ್ಯ. ಚಾಲುಕ್ಯರ ಕಾಲದಲ್ಲಿ ಲಿಂಗ ದೀಕ್ಷೆಯನ್ನು ಪಡೆದ ವ್ಯಕ್ತಿ, ದಾಸಿಮಯ್ಯನವರದು ಪ್ರಮುಖವಾಗಿ ತೆಲುಗು ಸಾಹಿತ್ಯವಾಗಿತ್ತು. ಜೇಡರಹುಳು ಸೃಷ್ಟಿಕರ್ತನ ಸೃಷ್ಟಿಯಲ್ಲಿ ಯಾವ ರೀತಿಯಾಗಿ ಜೇಡಬಲೆಯನ್ನು ಕಟ್ಟುತ್ತದೆಯೋ, ಅದೇ ರೀತಿಯಲ್ಲಿ ದೇವರ ದಾಸಿಮಯ್ಯನವರು ನೇಕಾರ ವೃತ್ತಿಯಲ್ಲಿ ಬಟ್ಟೆಯನ್ನು ಸುತ್ತಿ, ನೇಕಾರಿಕೆಯನ್ನು ಹುಟ್ಟು ಹಾಕಿದರು ಎಂದು ತಿಳಿಸಿದರು.