ಸೋಮವಾರ, 7 ಜುಲೈ 2025
×
ADVERTISEMENT

devara dasimayya

ADVERTISEMENT

ದೇವರ ದಾಸಿಮಯ್ಯ ವಚನ ಸಂದೇಶ ಸ್ಮರಣೀಯ- ಶಾಸಕ ಸಿ.ಎಸ್‌.ನಿರಂಜನಕುಮಾರ್‌

ಕಾರ್ಯಕ್ರಮ ಉದ್ಘಾಟಿಸಿ, ವಚನಕಾರನ ಸ್ಮರಿಸಿದ
Last Updated 26 ಏಪ್ರಿಲ್ 2022, 14:25 IST
ದೇವರ ದಾಸಿಮಯ್ಯ ವಚನ ಸಂದೇಶ ಸ್ಮರಣೀಯ- ಶಾಸಕ ಸಿ.ಎಸ್‌.ನಿರಂಜನಕುಮಾರ್‌

ವಚನ ಸಾಹಿತ್ಯಕ್ಕೆ ಬುನಾದಿ: ಮನ್ನೆ

ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಅವರು ಭದ್ರವಾದ ಬುನಾದಿ ಹಾಕಿದರು ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಹೇಳಿದರು.
Last Updated 8 ಏಪ್ರಿಲ್ 2022, 5:27 IST
ವಚನ ಸಾಹಿತ್ಯಕ್ಕೆ ಬುನಾದಿ: ಮನ್ನೆ

Podcast-ವಚನ ವಾಣಿ| ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–24

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 28 ಡಿಸೆಂಬರ್ 2020, 2:01 IST
Podcast-ವಚನ ವಾಣಿ| ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–24

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–24

ದೇವರುಗಳನ್ನೂ ಒಳಗೊಂಡಂತೆ, ಸಕಲ ಜೀವರಾಶಿಗೂ ಜನ್ಮ ಕೊಟ್ಟ ತಾಯಿ ಹೆಣ್ಣೆಂಬುದು ನಿಸರ್ಗಸತ್ಯ. ಜೀವಸೃಷ್ಟಿಯ ಸಾಮರ್ಥ್ಯವಿರುವಕಾರಣಕ್ಕೆ ಹೆಣ್ಣುಜೀವವನ್ನು ತಾಯಿದೇವರೆಂದೇ ಗೌರವಿಸಲಾಗಿದೆ. ಆದರೆ, ಹೀಗೆ ದೇವತ್ವದ ಪಟ್ಟ ಕಟ್ಟುತ್ತಲೇ, ತನ್ನೆಲ್ಲ ಸುಖ-ಸಂತೋಷಗಳಿಗೆ ಹೆಣ್ಣುಜೀವವನ್ನೇ ಬಳಸಿಕೊಂಡು, ಮತ್ತೊಂದು ಕಡೆಗೆ ಅವಳನ್ನು ಅಸ್ಪೃಶ್ಯಳನ್ನಾಗಿಸಿ, ಎರಡನೆಯ ದರ್ಜೆಯ ಸ್ಥಾನದಲ್ಲಿಟ್ಟು ಶೋಷಣೆ ಮಾಡುತ್ತ ಬಂದದ್ದು ಮಾತ್ರ ನಮ್ಮ ಪರಂಪರೆಯ ದ್ವಂದ್ವನೀತಿಗೆ ಸಾಕ್ಷಿ. ದೈಹಿಕ ಮತ್ತು ಜೈವಿಕ ಭಿನ್ನತೆಗಳ ಕಾರಣ ಕೊಟ್ಟು, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ರಿಯೆಗಳಿಂದ ಅವಳನ್ನು ದೂರವಿಟ್ಟದ್ದಂತೂ ಅಮಾನವೀಯ ದೌರ್ಜನ್ಯ. ಹೀಗೆ ಪರಂಪರೆಯ ಕ್ರೂರ ಶೋಷಣೆಗೆ ಸಿಕ್ಕು ಕಾಲದುದ್ದಕ್ಕೂ ನಲುಗುತ್ತ ಬಂದ ಮಹಿಳೆಯನ್ನು ಎಲ್ಲ ರೀತಿಯಲ್ಲೂ ಪುರುಷನ ಸಮಾನ ನೆಲೆಗೆ ತಂದು ನಿಲ್ಲಿಸಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ತಮ್ಮ ಸಮಗ್ರ ಕ್ರಾಂತಿಯಲ್ಲಿ ಮಹಿಳೆಗೆ ಮುಂಚೂಣಿಯ ಸ್ಥಾನ ಕೊಟ್ಟು, ಅವಳಲ್ಲಿದ್ದ ಸ್ವಂತಿಕೆ, ಸ್ವೋಪಜ್ಞತೆ ಮತ್ತು ಅಸ್ಮಿತೆಗಳನ್ನು ಜಾಗೃತ ಮಾಡಿಕೊಟ್ಟದ್ದಷ್ಟೇ ಅಲ್ಲ; ದೈಹಿಕ ಭಿನ್ನತೆಗಳೇನೇ ಇದ್ದರೂ ಅವಳ ಆತ್ಮವೂ ಶ್ರೇಷ್ಠವಾದದ್ದೇ ಎಂದು ಸಾರಿದ್ದು ಶರಣರು ಮಾಡಿದ ಬಹುದೊಡ್ಡ ಕ್ರಾಂತಿ.
Last Updated 27 ಡಿಸೆಂಬರ್ 2020, 19:30 IST
ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–24

ದೇವರ ದಾಸಿಮಯ್ಯ ದೇವ ಮಹರ್ಷಿ

ಜಯಂತಿ ಕಾರ್ಯಕ್ರಮದಲ್ಲಿ ಪಂ. ಜನಾರ್ದನ ಪಾಣಿಭಾತೆ ಹೇಳಿಕೆ
Last Updated 10 ಏಪ್ರಿಲ್ 2019, 17:05 IST
ದೇವರ ದಾಸಿಮಯ್ಯ ದೇವ ಮಹರ್ಷಿ

ಕುದೂರಿನಲ್ಲಿ ದೇವರ ದಾಸಿಮಯ್ಯ ಜಯಂತಿ

ಕಾಯಕ ನಿಷ್ಠೆಯಲ್ಲಿ ತೊಡಗಿಸಿಕೊಂಡು ಸಮಾನತೆಯಿಂದ ನಿಷ್ಕಳಂಕ ಬದುಕು ರೂಪಿಸಿಕೊಂಡಿದ್ದ ಶರಣರ ವಚನಗಳನ್ನು ಅಧ್ಯಯನ ಮಾಡುವುದರಿಂದ ಜೀವನ್ಮುಕ್ತಿ ದೊರೆಯಲಿದೆ ಎಂದು ಹಿರಿಯ ಜನಪದ ಕಲಾವಿದ ಎಚ್‌.ರಾಜಶೇಖರ್‌ ತಿಳಿಸಿದರು.
Last Updated 10 ಏಪ್ರಿಲ್ 2019, 14:39 IST
ಕುದೂರಿನಲ್ಲಿ ದೇವರ ದಾಸಿಮಯ್ಯ ಜಯಂತಿ

ವಚನ ಚಳವಳಿಯ ಪ್ರವರ್ತಕ ದೇವರ ದಾಸಿಮಯ್ಯ

ಹಿಂದುಳಿದ ಕಾರಣಕ್ಕೆ ದಾಸಿಮಯ್ಯನನ್ನು ನಿರ್ಲಕ್ಷಿಸುವ ಹುನ್ನಾರಕ್ಕೆ ಆಕ್ಷೇಪ
Last Updated 10 ಏಪ್ರಿಲ್ 2019, 14:35 IST
ವಚನ ಚಳವಳಿಯ ಪ್ರವರ್ತಕ ದೇವರ ದಾಸಿಮಯ್ಯ
ADVERTISEMENT

‘ಜಾತಿ ಮೂಲಕ ದಾಸಿಮಯ್ಯನವರ ಗುರುತು ಸರಿಯಲ್ಲ’

‘ಜಾತಿ ಮೂಲಕ ದಾಸಿಮಯ್ಯನವರನ್ನು ಗುರುತಿಸುವ ಕ್ರಮ ಸರಿಯಲ್ಲ’ ಎಂದು ಲೇಖಕ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
Last Updated 10 ಏಪ್ರಿಲ್ 2019, 13:10 IST
‘ಜಾತಿ ಮೂಲಕ ದಾಸಿಮಯ್ಯನವರ ಗುರುತು ಸರಿಯಲ್ಲ’
ADVERTISEMENT
ADVERTISEMENT
ADVERTISEMENT