ಪ್ರತಿಭಟನಾ ಸ್ಥಳಕ್ಕೆ ಬಂದ ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಬಂದು ಮನವಿ ಪತ್ರ ಸ್ವೀಕರಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ಮುಖಂಡರಾದ ಶರಣಪ್ಪ, ಅನಿತಾ, ಸತ್ಯನಾರಾಯಣ, ಬಸನಗೌಡ ಪಾಟೀಲ್ ಹುಲುಗುಂಚಿ, ಜಗದೀಶ್ ಪಾಟೀಲ್, ಸಿದ್ದನಗೌಡ, ಸಜ್ಬಲಿಸಾಬ, ಶರಣೇಗೌಡ, ಬಸವಲಿಂಗಪ್ಪ, ಬಸನಗೌಡ, ಪೀರಸಾಬ, ಮೌಲಪ್ಪ ಇದ್ದರು.