ಜಿಲ್ಲಾ ಪ್ರದಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಸದಸ್ಯ ಕಾರ್ಯದರ್ಶಿ ರಮೇಶ್ ಮಹಾಜನ್ ಅಪ್ಪಾಸಾಬ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೇವೆಗಳ ಸದಸ್ಯೆ ಸರಸ್ವತಿ ಕಿಲಕಿಲೆ, ಕನಕದಾಸ ಅನಾಥ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಮಂದಕಲ್ ಬಾಬು ಮತ್ತು ಸಂಸ್ಥೆಯ ಅಧೀಕ್ಷಕಿ ಶಕುಂತಲಾ, ಗ್ರೀನ್ ರಾಯಚೂರು ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರಕುಮಾರ ಶಿವಾಳೆ ಇದ್ದರು.