ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಮರೇಶ ಗಡ್ಲ, ಕೃಷ್ಣ ನಾಯಕ, ಮುಖಂಡರಾದ ಉಮಾಶಂಕರ ಜೇಗರಕಲ್, ಚನ್ನೂರು ಚನ್ನಪ್ಪ, ವಿಜಯಕುಮಾರ ಗುಡ್ಡದಮನೆ, ಗುರುಗೌಡ, ಎಂ.ನಾಗಪ್ಪ, ಬೈನೇರ್ ರಾಮಯ್ಯ, ಶ್ರೀಕಾಂತ ಮ್ಯಾದಾರ್, ಚನ್ನು ಹೊಸಮಠ, ತಾಯಣ್ಣ ನೀಲಗಲ್, ವಾಯಿದ್, ಕುಪ್ಪಾಚಾರ್ ಜೋಶಿ, ವಿನಯಕುಮಾರ ಇದ್ದರು.