ಎಂಟು ದಶಕಗಳಿಗೂ ಮಿಗಿಲು ಸನ್ಯಾಸತ್ವವನ್ನು ಸಕ್ರಮವಾಗಿ ಸಾಗಿಸಿರುವ ಜ್ಞಾನವಯೋವೃದ್ಧರು, ನಾಡಿಗೆ, ದೇಶಕ್ಕೆ ವಿದ್ವಾಂಸರನ್ನು ಕೊಡುಗೆ ನೀಡಿದ್ದಾರೆ. ದೀನ, ದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದು ತಿಳಿಸಿದರು. ಮಂತ್ರಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪೇಜಾವರ ಶ್ರೀ ಭಾಗಿಯಾಗಿದ್ದಾರೆ ಎಂದು ಸ್ಮರಿಸಿದ್ದಾರೆ