ಸಂಸದ ರಾಜಾ ಅಮರೇಶ್ವರ ನಾಯಕ, ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ, ಸೇಲ್ ನಿರ್ದೇಶಕ ಎನ್.ಶಂಕ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಮಾನಂದ ಯಾದವ್, ಆರ್ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮುಕ್ತಿಯಾರ್, ನಗರಸಭೆ ಸದಸ್ಯ ಇ.ಶಶಿರಾಜ, ನಗರ ಬಿಜೆಪಿ ಅಧ್ಯಕ್ಷ ಬಿ.ಗೋವಿಂದ ಮುಖಂಡರಾದ ಎ.ಪಾಪಾರೆಡ್ಡಿ, ರವೀಂದ್ರ ಜಲ್ದಾರ್, ಯು.ದೊಡ್ಡಮಲ್ಲೇಶಪ್ಪ. ಎನ್.ಶ್ರೀನಿವಾಸರೆಡ್ಡಿ, ಆರ್ಯವೈಶ್ಯ ಸಮಾಜದ ಮುಖಂಡರಾದ ಕೊಂಡಾ ಕೃಷ್ಣಮೂರ್ತಿ, ಕುಂಟ್ನಾಳ ವೆಂಕಟೇಶ, ಸಾವಿತ್ರಿ ಪುರುಷೋತ್ತಮ ಇದ್ದರು.