ಮಸ್ಕಿ (ರಾಯಚೂರು): ಕೊಡಗು ಜಿಲ್ಲೆ ಕುಶಾಲನಗರದ ಸೈನಿಕ ಶಾಲೆ ರಜೆ ಘೋಷಿಸಿದ್ದರಿಂದ ಅಲ್ಲಿದ್ದ ಮಕ್ಕಳನ್ನು ಕರೆತರಲು ಜಿಲ್ಲೆಯಿಂದ ಹೊರಟಿದ್ದ ಐದು ವಿದ್ಯಾರ್ಥಿಗಳ ಪಾಲಕರಿದ್ದ ಕ್ರೂಸರ್ ಮತ್ತು ಲಾರಿ ನಡುವೆ ಚಿತ್ರದುರ್ಗದ ಮೊಳಕಾಲ್ಮೂರು ಬಳಿ ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಒಬ್ಬರು ಮಹಿಳೆ ಹಾಗೂ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.