ಯುವಕ ಸಂಘದ ಪದಾಧಿಕಾರಿಗಳಾದ ವಿಜಯ ಪಾಟೀಲ, ಶಿವನಗೌಡ ಮಾಲಿ ಪಾಟೀಲ, ಕೆ.ಸುಭಾಷ್ ಅಮರೇಶ ಟೈಗರ್, ಆದೇಶ, ಅಮರೇಶ ಬಡಿಗೇರ, ಮುಖಂಡರಾದ ಮಹಾಂತೇಶ ಸ್ವಾಮಿ, ಆದನಗೌಡ, ಭರತ್, ರಾಮರೆಡ್ಡಿ, ಬಸವರಾಜ, ದೇವರಾಜ, ಬಸವಲಿಂಗಪ್ಪ, ಅಕ್ಷಯ್, ಶಿವರಾಜ, ಭೀಮಪ್ಪ ನಾಯಕ, ಬಸವರಾಜ ಕುರುಬರ ಮತ್ತು ಕರಿಯಪ್ಪ ಉಪಸ್ಥಿತರಿದ್ದರು.