ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕವಿತಾಳ | ಭತ್ತ ಕಟಾವಿಗೆ ರೈತರ ಪರದಾಟ

ಭತ್ತದ ದರ ಇಳಿಕೆ, ಕಟಾವು ಯಂತ್ರದ ಬಾಡಿಗೆ ಏರಿಕೆ: ಸಂಕಷ್ಟದಲ್ಲಿ ಭತ್ತದ ಬೆಳೆಗಾರರು
ಮಂಜುನಾಥ ಎನ್‌.ಬಳ್ಳಾರಿ
Published : 28 ನವೆಂಬರ್ 2024, 6:01 IST
Last Updated : 28 ನವೆಂಬರ್ 2024, 6:01 IST
ಫಾಲೋ ಮಾಡಿ
Comments
ಅಕಾಲಿಕ ಮಳೆಯಿಂದ ತೊಂದರೆ ಉಂಟಾಗಿದೆ ಈಗ ಭತ್ತದ ದರ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕರಿಯಪ್ಪ ಪಾಟೀಲ, ಇರಕಲ್‌ ರೈತ
ಏಕಕಾಲಕ್ಕೆ ನಾಟಿ ಮಾಡಿದ್ದರಿಂದ ತುಂಗಭದ್ರಾ ಅಚ್ಚುಕಟ್ಟು ಮತ್ತು ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಒಟ್ಟಿಗೆ ಭತ್ತ ಕಟಾವಿಗೆ ಬಂದಿದೆ. ಹೀಗಾಗಿ ಯಂತ್ರಗಳ ಕೊರತೆಯಾಗಿದೆ.
ಮೌನೇಶ ಜವಳಗೇರ, ಮಲ್ಲದಗುಡ್ಡ ರೈತ
ಕವಿತಾಳ ಸಮೀಪದ ಗೂಗೆಬಾಳ ಗ್ರಾಮದ ಹತ್ತಿರ ಯಂತ್ರಗಳಿಂದ ಭತ್ತ ಕಟಾವು ನೋಟ
ಕವಿತಾಳ ಸಮೀಪದ ಗೂಗೆಬಾಳ ಗ್ರಾಮದ ಹತ್ತಿರ ಯಂತ್ರಗಳಿಂದ ಭತ್ತ ಕಟಾವು ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT