ಸುಪ್ರಿಂಕೋರ್ಟ್ ನಿವೃತ್ತ ವಕೀಲ ದೇವಣ್ಣ ನಾಯಕ, ಸಿ. ಬಿ. ಪಾಟೀಲ, ಹರ್ಡೇಕರ ಮಂಜಪ್ಪನವರ ಕುರಿತು ಮಾತನಾಡಿದರು. ರಾಚನಗೌಡ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ಚನ್ನಬಸವ ಎಂಜಿನಿಯರ್, ವಿಜಯಕುಮಾರ್ ಸಜ್ಜನ, ಎ. ವೀರಭದ್ರಪ್ಪ, ಶಾಂತಾ, ಪಿ. ಸೋಮಶೇಖರ್, ವೆಂಕಣ್ಣ, ಮಲ್ಲಿಕಾರ್ಜುನ ಗುಡಿಮನಿ, ವಿರೇಶ ಇದ್ದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿದರು. ಶರಣೆ ಪಾರ್ವತಿ ಪಾಟೀಲ್ ಸಂಗಡಿಗರು ವಚನ ಗಾಯನ ಮಾಡಿದರು