ವಿಷಯ ಪರಿವೀಕ್ಷಕ ನಾಗೇಂದ್ರಪ್ಪ ಮಾತನಾಡಿ, ಶಿಕ್ಷಕರು ಶೈಕ್ಷಣಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಾಗಿದೆ. ಮುಖ್ಯ ಶಿಕ್ಷಕರು ತಮ್ಮ ಐಚ್ಛಿಕ ವಿಷಯದ ಪಾಠ ಬೋಧನೆಯನ್ನು ವಾರದಲ್ಲಿ ಕನಿಷ್ಠ ಎರಡು ತರಗತಿಗಳನ್ನು ಮಾಡಬೇಕು, ಶಿಕ್ಷಕರಿಗೆ ಸ್ನೇಹ ಪೂರ್ವ ಮಾರ್ಗದರ್ಶನ ನೀಡಬೇಕು ಎಮದು. ಶಾಲಾ ವಾತಾವರಣ ಉತ್ತಮಪಡಿಸುವುದರ ಮೂಲಕ ಆನಂದದಾಯಕ ಕಲಿಕೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.