ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಟ್ಟಿ ಚಿನ್ನದ ಗಣಿ |ಆಧಾರ್ ಕೇಂದ್ರ ಇಲ್ಲದೆ ಜನರ ಪರದಾಟ: ಸಮಸ್ಯೆಗೆ ಸಿಗದ ಸ್ಪಂದನೆ

Published : 16 ಡಿಸೆಂಬರ್ 2024, 5:09 IST
Last Updated : 16 ಡಿಸೆಂಬರ್ 2024, 5:09 IST
ಫಾಲೋ ಮಾಡಿ
Comments
ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನರು ನಿತ್ಯ ಅಲೆಯುವುದು ಸಾಮಾನ್ಯವಾಗಿದೆ. ಜನರ ಸಮಸ್ಯಗೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸಲಿ
ಶಿವರಾಜ ಕಂದಗಲ್ ಸಮಾಜ ಸೇವಕ ಹಟ್ಟಿ
ಆಧಾರ್‌ ಕೇಂದ್ರಗಳು ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಹಲವು ಸಮಸ್ಯೆಯಿಂದ ಕೆಲವು ಕಡೆ ಈಗಾಗಲೇ ಬಂದ್‌ ಮಾಡಲಾಗಿದೆ. ಜನರಿಂದ ದೂರುಗಳು ಬಂದಿವೆ. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು
ಶಂಶಾಲಂ ತಹಶೀಲ್ದಾರ್‌ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT