ರಾಯಚೂರು ತಾಲ್ಲೂಕಿನ ಮಲಿಯಾಬಾದ್ ಕೋಟೆಯೊಳಗೆ ಇರುವ ಕಲ್ಲಾನೆಗಳು / ಚಿತ್ರಗಳು: ಶ್ರೀನಿವಾಸ ಇನಾಮದಾರ್
ರಾಯಚೂರು ಜಿಲ್ಲೆಯ ಮುದಗಲ್ ಬೆಟ್ಟದ ಮೇಲಿರುವ ಚಾರ್ಮಹಲ್ ಅವಶೇಷಗಳು
ರಾಯಚೂರು ತಾಲ್ಲೂಕಿನ ಕುರ್ವಕಲದ ದತ್ತಾತ್ರೇಯ ಪೀಠ ಹಾಗೂ ನಾರದಗಡ್ಡೆ ಅಭಿವೃದ್ಧಿಗೆ ಡಿಪಿಆರ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ
ನಜೀರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ರಾಯಚೂರು ತಾಲ್ಲೂಕಿನಲ್ಲೇ ಅನೇಕ ಅಪರೂಪದ ಸ್ಮಾರಕಗಳಿದ್ದು ಅವುಗಳ ಸಂರಕ್ಷಣೆಗೆ ಜಿಲ್ಲಾಡಳಿತ ಯೋಜನೆ ರೂಪಿಸಬೇಕಿದೆ. ಖಾಸಗಿಯವರ ಸಹಕಾರ ಪಡೆದುಕೊಳ್ಳಬೇಕಿದೆ ಹಫೀಜುಲ್ಲಾ ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ