ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ 224 ಜನರು ಗುಣಮುಖರಾಗಿದ್ದರೆ, ಇನ್ನೂ 157 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗುಣಮುಖರಾದವರಲ್ಲಿ ಕನಕಪುರದ 70, ಮಾಗಡಿ 68, ಚನ್ನಪಟ್ಟಣ 38 ಮತ್ತು ರಾಮನಗರದ 48 ಜನರು ಸೇರಿದ್ದಾರೆ. ಕನಕಪುರ 15, ಮಾಗಡಿ 61, ಚನ್ನಪಟ್ಟಣ 33 ಮತ್ತು ರಾಮನಗರದ 48 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.