ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ರಾಮನಗರ | ಮಳೆ: ಕೃಷಿ ಚಟುವಟಿಕೆಗೆ ಬಂತು ಜೀವಕಳೆ

ಜಿಲ್ಲೆಯಲ್ಲಿ ಸಾಧಾರಣ ಮಳೆ: ಭೂಮಿ ಹದಗೊಳಿಸಿ ಬಿತ್ತನೆಗೆ ಮುಂದಾದ ಅನ್ನದಾತ
Published : 17 ಜುಲೈ 2023, 13:49 IST
Last Updated : 17 ಜುಲೈ 2023, 13:49 IST
ಫಾಲೋ ಮಾಡಿ
Comments
ಹಾರೋಹಳ್ಳಿ ತಾಲ್ಲೂಕಿನ ಜಕ್ಕಸಂದ್ರದಲ್ಲಿ ನೆಲಗಡಲೆ ಬಿತ್ತನೆಯಲ್ಲಿ ತೊಡಗಿರುವ ರೈತರು
ಪ್ರಜಾವಾಣಿ ಚಿತ್ರ: ಗೋವಿಂದರಾಜು ವಿ.
ಹಾರೋಹಳ್ಳಿ ತಾಲ್ಲೂಕಿನ ಜಕ್ಕಸಂದ್ರದಲ್ಲಿ ನೆಲಗಡಲೆ ಬಿತ್ತನೆಯಲ್ಲಿ ತೊಡಗಿರುವ ರೈತರು ಪ್ರಜಾವಾಣಿ ಚಿತ್ರ: ಗೋವಿಂದರಾಜು ವಿ.
ಗಂಗರಾಜು ರೈತ
ಗಂಗರಾಜು ರೈತ
ಜಯಣ್ಣ ರೈತ
ಜಯಣ್ಣ ರೈತ
ರಾಮಕೃಷ್ಣ ಜಂಟಿ ನಿರ್ದೇಶಕ ಕೃಷಿ ಇಲಾಖೆ ರಾಮನಗರ
ರಾಮಕೃಷ್ಣ ಜಂಟಿ ನಿರ್ದೇಶಕ ಕೃಷಿ ಇಲಾಖೆ ರಾಮನಗರ
ಎಚ್.ಆರ್. ವಿಜೇಂದ್ರ ರೈತ ಹುಚ್ಚಯ್ಯನದೊಡ್ಡಿ ಚನ್ನಪಟ್ಟಣ ತಾಲ್ಲೂಕು
ಎಚ್.ಆರ್. ವಿಜೇಂದ್ರ ರೈತ ಹುಚ್ಚಯ್ಯನದೊಡ್ಡಿ ಚನ್ನಪಟ್ಟಣ ತಾಲ್ಲೂಕು
ಕರಂಕೇಗೌಡ ರೈತ ಅಂಚೀಪುರ ಚನ್ನಪಟ್ಟಣ ತಾಲ್ಲೂಕು
ಕರಂಕೇಗೌಡ ರೈತ ಅಂಚೀಪುರ ಚನ್ನಪಟ್ಟಣ ತಾಲ್ಲೂಕು
ಕುದೂರು ಭಾಗದಲ್ಲಿ ಮುಂಗಾರು ಮಳೆ ಚನ್ನಾಗಿ ಸುರಿದಿದೆ. ಭೂಮಿಯನ್ನು ಉಳುಮೆ ಮಾಡಿ ರಾಗಿ ಬಿತ್ತನೆಗೆ ಹದ ಮಾಡಲಾಗುತ್ತಿದೆ. ಈ ಸಲ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇನೆ
- ಗಂಗರಾಜು ರೈತ ಬೀಚನಹಳ್ಳಿ
ನಮ್ಮ ಭಾಗದಲ್ಲಿ ಮಳೆ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ಸುರಿದಿದೆ. ಕೆಲವೆಡೆ ರೈತರು ಭೂಮಿ ಹಸನು ಮಾಡಿದ್ದಾರೆ. ಉತ್ತಮ ಮಳೆಯಾಗುವ ಕುರಿತು ಅನುಮಾನವಿದೆ. ಬರದ ಆತಂಕವಿದ್ದು ಸರ್ಕಾರ ರೈತರ ನೆರವಿಗೆ ಬರಬೇಕು.
–ಎಚ್.ಆರ್. ವಿಜೇಂದ್ರ ರೈತ ಹುಚ್ಚಯ್ಯನದೊಡ್ಡಿ ಚನ್ನಪಟ್ಟಣ ತಾಲ್ಲೂಕು
ಜುಲೈ ತಿಂಗಳಲ್ಲಿ ಮುಂಗಾರು ಪರವಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬಾರದಿದ್ದರೆ ರೈತರು ಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರ ತಾಲ್ಲೂಕನ್ನು ಬರಪೀಡಿತ ಎಂದು ಫೋಷಿಸಿ ರೈತರಿಗೆ ಸಹಾಯಹಸ್ತ ಚಾಚಬೇಕು
- ಕರಂಕೇಗೌಡ ರೈತ ಅಂಚೀಪುರ ಚನ್ನಪಟ್ಟಣ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT