ಕುದೂರು ಹೋಬಳಿ
ಅಲಸಂದೆ, ಕೆಂಪು ಮೆಣಸಿನ ಕಾಯಿ, ತೊಗರಿ, ಭತ್ತ, ಮುಸುಕಿನ ಜೋಳ, ಹುರಳಿ ಬೆಳೆ. ತಿಪ್ಪಸಂದ್ರ ಹೋಬಳಿ: ಅಲಸಂದೆ, ತೊಗರಿ, ಭತ್ತ, ಹುರುಳಿ ಮಾಡಬಾಳ್, ಸೋಲೂರು ಹೋಬಳಿಗೂ ಇದೆ ಬೆಳೆ ಅನ್ವಯಿಸಲಿವೆ. ವಿಮಾಯೋಜನೆಗೆ ಅರ್ಜಿ ಸಲ್ಲಿಸಿ ಸಾಮಾನ್ಯ ವಿಮಾ ಮೊತ್ತವನ್ನು ತುಂಬಲು ಆಗಸ್ಟ್ 16 ಕೊನೆಯ ದಿನವಾಗಿದೆ.