ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗ್ರಾಮದ ಹಿರಿಯ ಮುಖಂಡರಾದ ಲಿಂಗೇಗೌಡ, ಶಿವಾನಂದಯ್ಯ, ದೊಡ್ಡಮುನಿಯಪ್ಪ, ಶಿವಾನಂದಪ್ಪ, ಕಾಲೇಜಿನ ಪ್ರಾಚಾರ್ಯ ಜಿ. ದಯಾನಂದ, ಉಪನ್ಯಾಸಕರಾದ ಹನುಮಂತರಾಯ, ಅನ್ಸರ್ ಉಲ್ ಹಕ್, ಡಾ. ಎಚ್.ಸಿ. ನವೀನ್ ಕುಮಾರ್ ಹಳೆಮನೆ, ತುಳಸಿರಾಮ ಶೆಟ್ಟಿ, ಕವಿತಾ, ಡಾ. ಶಾರದಾ ಬಡಿಗೇರ, ಶಿಲ್ಪ, ವಿಜಯಲಕ್ಷ್ಮಿ ಇದ್ದರು.