ಬುಧವಾರ, 7 ಜನವರಿ 2026
×
ADVERTISEMENT
ADVERTISEMENT

ವಿಷ್ಣು ಅವತಾರದಿಂದ ಬುದ್ಧನಿಗೆ ಮುಕ್ತಿ ನೀಡಬೇಕಿದೆ: ಪ್ರೊ. ಬೋರಲಿಂಗಯ್ಯ

Published : 5 ಜನವರಿ 2026, 6:38 IST
Last Updated : 5 ಜನವರಿ 2026, 6:38 IST
ಫಾಲೋ ಮಾಡಿ
Comments
ಶಿಕ್ಷಣವು ನಮ್ಮನ್ನು ವೈಚಾರಿಕತೆ ಕಡೆಗೆ ಕೊಂಡೊಯ್ಯುತ್ತದೆ. ಸಮಾಜವು ನಮಗೆ ಕೊಟ್ಟಿದ್ದಕ್ಕೆ ಪ್ರತಿಯಾಗಿ ನಾವೂ ಸಹ ಹಿಂತಿರುಗಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಬದುಕಿಗೆ ಸಾರ್ಥಕತೆ ಬರುತ್ತದೆ
– ಡಾ. ವೆಂಕಟಯ್ಯ ಅಪ್ಪಗೆರೆ, ಸಾಹಿತಿ
ಜಿಲ್ಲೆಗೆ ಹಿಡಿದಿರುವ ಸಾಂಸ್ಕೃತಿಕ ಜಡತ್ವ ಬಿಡಿಸುವ ನಿಟ್ಟಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯ ಕಾರ್ಯೋನ್ಮುಖವಾಗಬೇಕು. ಧರ್ಮ ಮತ್ತು ಜಾತಿಗಳ ನಡುವಣ ಸ್ಥಳೀಯ ಸೌಹಾರ್ದದ ಪರಂಪರೆಯ ಉತ್ಖನನ ಆಗಬೇಕಿದೆ
– ಪ್ರಕಾಶ ಮಂಟೇದ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT