ಶಿಕ್ಷಣವು ನಮ್ಮನ್ನು ವೈಚಾರಿಕತೆ ಕಡೆಗೆ ಕೊಂಡೊಯ್ಯುತ್ತದೆ. ಸಮಾಜವು ನಮಗೆ ಕೊಟ್ಟಿದ್ದಕ್ಕೆ ಪ್ರತಿಯಾಗಿ ನಾವೂ ಸಹ ಹಿಂತಿರುಗಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಬದುಕಿಗೆ ಸಾರ್ಥಕತೆ ಬರುತ್ತದೆ
– ಡಾ. ವೆಂಕಟಯ್ಯ ಅಪ್ಪಗೆರೆ, ಸಾಹಿತಿ
ಜಿಲ್ಲೆಗೆ ಹಿಡಿದಿರುವ ಸಾಂಸ್ಕೃತಿಕ ಜಡತ್ವ ಬಿಡಿಸುವ ನಿಟ್ಟಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯ ಕಾರ್ಯೋನ್ಮುಖವಾಗಬೇಕು. ಧರ್ಮ ಮತ್ತು ಜಾತಿಗಳ ನಡುವಣ ಸ್ಥಳೀಯ ಸೌಹಾರ್ದದ ಪರಂಪರೆಯ ಉತ್ಖನನ ಆಗಬೇಕಿದೆ