ತುಕ್ಕು ಹಿಡಿದಿರುವ ಶಾಲಾ ಕಟ್ಟಡದ ಕಿಟಕಿ ಬಿರುಕು ಬಿಟ್ಟಿರುವ ಶಿಥಿಲ ಗೋಡೆ
ಜಿಲ್ಲೆಯ ಗಡಿಗ್ರಾಮಗಳು ಎಲ್ಲಾ ರೀತಿಯ ಅಭಿವೃದ್ಧಿಯಿಂದ ವಂಚಿತವಾಗಿವೆ. ಅಧಿಕಾರಿಗಳು ಈ ಕಡೆ ಸುಳಿಯುವುದೇ ಇಲ್ಲ. ನಮ್ಮೂರ ಶಾಲೆಯ ದುಃಸ್ಥಿತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾರಣ
ಮಹೇಶ್, ಗ್ರಾಮಸ್ಥ ಮೆಂಗಹಳ್ಳಿ
ಚನ್ನಪಟ್ಟಣ ತಾಲ್ಲೂಕಿನ ಮೆಂಗಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಬಿರುಕು ಬಿಟ್ಟಿರುವುದು
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಶಾಲೆ ಸ್ಥಿತಿ ಕಂಡು ಊರಿನವರೆಲ್ಲರು ತಮ್ಮ ಮಕ್ಕಳನ್ನು ಪಕ್ಕದೂರಿನ ಕಾನ್ವೆಂಟ್ಗೆ ಕಳಿಸುತ್ತಿದ್ದಾರೆ. ಸರ್ಕಾರಿ ಶಾಲೆ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಕಟ್ಟಡ ದುರಸ್ತಿ ಮಾಡಿದ್ದರೆ ಹೊಸ ಕಟ್ಟಡ ಕಟ್ಟಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ
ರಮೇಶ್, ಗ್ರಾಮಸ್ಥ ಮೆಂಗಹಳ್ಳಿ
ನಮ್ಮೂರ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳಿಗೆ ಹಿಂದೆ ಹಲವು ಮನವಿ ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.