ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಹಾರೋಹಳ್ಳಿ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ; ಕಾಡು ಪ್ರಾಣಿಗಳ ಉಪಟಳ ಹೆಚ್ಚಳ

ಗೋವಿಂದರಾಜು ವಿ.
Published : 20 ಮೇ 2024, 5:41 IST
Last Updated : 20 ಮೇ 2024, 5:41 IST
ಫಾಲೋ ಮಾಡಿ
Comments
ಕಾಡಾನೆಗಳ ದಾಳಿ ಸಾಂದರ್ಭಿಕ ಚಿತ್ರ
ಕಾಡಾನೆಗಳ ದಾಳಿ ಸಾಂದರ್ಭಿಕ ಚಿತ್ರ
ಕಾಡುಪ್ರಾಣಿ ಹಾವಳಿ ಅಂಕಿ ಸಂಖ್ಯೆಗಳು ಆನೆಗಳ ದಾಳಿ ಮೃತಪಟ್ಟವರ ಸಂಖ್ಯೆ-02 ಚಿರತೆ ದಾಳಿಯಿಂದ ಮೃತ ಜಾನುವಾರುಗಳ ಸಂಖ್ಯೆ-16 ಬೆಳೆ ನಾಶ ಮತ್ತು ಇತರೆ ನಾಶ-286
ಕಾಡು ಪ್ರಾಣಿಗಳ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ತಂತಿ ಬೇಲಿ ಹಾಕಿ ನಿಯಂತ್ರಣಕ್ಕೆ ಕ್ರಮ ತಗೆದುಕೊಳ್ಳುತ್ತಿದ್ದು ಜೊತೆಗೆ ಸರ್ಕಾರಕ್ಕೆ ಹೆಚ್ಚು ಬ್ಯಾರಿಕೇಡ್ ಹಾಕಲು ಅನುದಾನಕ್ಕೆ ಮನವಿ ಮಾಡಲಾಗಿದೆ ಅಂತೋನಿ ರೆಗೋ ವಲಯ ಅರಣ್ಯಾಧಿಕಾರಿ ಹಾರೋಹಳ್ಳಿ ನಮ್ಮ ತೋಟದಲ್ಲಿ ಹಲವು ಸಲ ಕಾಡಾನೆಗಳು ದಾಳಿ ನಡೆಸಿ ಬಾಳೆ ತೆಂಗು ನಾಶ ಮಾಡಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡು ಪ್ರಾಣಿಗಳ ಉಪಟಳ ತಡೆಯಬೇಕು
ವೆಂಕಟೇಶ್ ರೈತ ದುರ್ಗೇಗೌಡನದೊಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT