ಚಿಕ್ಕಣ್ಣ ಮನೆಯಲ್ಲಿ ಭಾನುವಾರ ಅವರ ಸೊಸೆಯ ಸೀಮಂತ ಕಾರ್ಯವಿತ್ತು. ಅದಕ್ಕಾಗಿ, ಅಚ್ಚಲು ಸಮೀಪದ ಗ್ರಾಮದಲ್ಲಿರುವ ಮಗಳ ಮನೆಗೆ ವಿಷಯ ತಿಳಿಸಿ, ಮೊಮ್ಮಗ ಯಶಸ್ನನ್ನು ಬೈಕಿನಲ್ಲಿ ಕರೆದುಕೊಂಡು ಬಿಡದಿ ಕಡೆಗೆ ಹೋಗುತ್ತಿದ್ದರು. ಸಂಜೆ 5.30ರ ಸುಮಾರಿಗೆ ಸಂಗಬಸವನದೊಡ್ಡಿ ಬಳಿ ಹಿಂದಿನಿಂದ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ.