ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರೈತರು ವಿರೋಧಿಸಿದ್ದಕ್ಕೆ ಭೂ ಸ್ವಾಧೀನ ಕೈ ಬಿಟ್ಟಿದ್ದೆ: ಡಿಸಿಎಂಗೆ HDK ತಿರುಗೇಟು

ಜಿಬಿಐಟಿ ವಿರುದ್ಧದ ಜೆಡಿಎಸ್ ಪ್ರತಿಭಟನೆ; ಡಿಸಿಎಂ ಆರೋಪಕ್ಕೆ ಎಚ್‌ಡಿಕೆ ತಿರುಗೇಟು; ಪ್ರತಿಭಟನೆಯಲ್ಲಿ ಪಕ್ಷದ ನಾಯಕರು ಭಾಗಿ
Published : 29 ಸೆಪ್ಟೆಂಬರ್ 2025, 7:19 IST
Last Updated : 29 ಸೆಪ್ಟೆಂಬರ್ 2025, 7:19 IST
ಫಾಲೋ ಮಾಡಿ
Comments
ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ ಭೈರಮಂಗಲದಲ್ಲಿ ಭಾನುವಾರ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇತರ ನಾಯಕರೊಂದಿಗೆ ಎತ್ತಿನಗಾಡಿಯಲ್ಲಿ ಬಂದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಮಾಜಿ ಶಾಸಕ ಎ. ಮಂಜುನಾಥ್ ಹಾಗೂ ಇತರು ಇದ್ದಾರೆ
ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ ಭೈರಮಂಗಲದಲ್ಲಿ ಭಾನುವಾರ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇತರ ನಾಯಕರೊಂದಿಗೆ ಎತ್ತಿನಗಾಡಿಯಲ್ಲಿ ಬಂದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಮಾಜಿ ಶಾಸಕ ಎ. ಮಂಜುನಾಥ್ ಹಾಗೂ ಇತರು ಇದ್ದಾರೆ
ದಬ್ಬಾಳಿಕೆ ಹೆಚ್ಚಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹಣ ಮಾಡುವುದೇ ಕಾಯಕವಾಗಿದೆ. ಅಧಿಕಾರವಿದ್ದಾಗ ತಗ್ಗಿ ‌ಬಗ್ಗಿ ನಡೆಯಬೇಕು. ರೈತರ ಸಮಸ್ಯೆಗಳಿಗೆ ದನಿಯಾಗಬೇಕು. ಇಲ್ಲದಿದ್ದರೆ ಜನ ನಿಮ್ಮನ್ನು ಅಧಿಕಾರದಿಂದ ಇಳಿಸುವ ದಿನ ದೂರವಿಲ್ಲ
– ಸಿ.ಬಿ. ಸುರೇಶ್ ಬಾಬು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಚಳಿಗಾಲದ ಅಧಿವೇಶನದಲ್ಲಿ ಬಿಡದಿ ಟೌನ್‌ಶಿಪ್‌ ಭೂ ಸ್ವಾಧೀನ ವಿಷಯ ಪ್ರಸ್ತಾಪಲಾಗುವುದು. ರೈತರ ಭೂಮಿ ಉಳಿಸುವುದಕ್ಕಾಗಿ ನಮ್ಮ ಪಕ್ಷವು ಸದನದ ಒಳಗೆ ಮತ್ತು ಹೊರಗೂ ಹೋರಾಟ ನಡೆಸಲಿದೆ
– ಟಿ.ಎ. ಶರವಣ ವಿಧಾನ ಪರಿಷತ್ ಸದಸ್ಯ
ಭೂ ಸ್ವಾಧೀನ ರದ್ದುಪಡಿಸದಿದ್ದರೆ ಇಲ್ಲಿನ ಹೋರಾಟವು ದೇವನಹಳ್ಳಿ ಹೋರಾಟಕ್ಕಿಂತಲೂ ತೀವ್ರವಾಗಲಿದೆ. ರೈತರ ಮಕ್ಕಳೇ ಆಗಿರುವ ಸಿಎಂ ಡಿಸಿಎಂ ಹಾಗೂ ಶಾಸಕ ಬಾಲಕೃಷ್ಣ ಅವರೇ ರೈತರ ಭೂಮಿಯನ್ನು ಕಿತ್ತುಕೊಳ್ಳದೆ ಯೋಜನೆ ಕೈ ಬಿಡಿ
– ಡಾ. ಕೆ. ಅನ್ನದಾನಿ ಜೆಡಿಎಸ್ ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT