ಇಗ್ಗಲೂರು ಬ್ಯಾರೇಜ್ ನಲ್ಲಿ ಏತ ನೀರಾವರಿಯ ಸಿ ಬಿಂದು ಕಾಮಗಾರಿ ವೀಕ್ಷಣೆ ಮಾಡಿದ ಅವರು ಬಳಿಕ ಅವರು ಜನರಿಂದ ಮನವಿ ಸ್ವೀಕರಿಸಿದರು. ಕೆಲವರು ಗ್ರಾಮದ ರಸ್ತೆ, ದೇಗುಲ ಹಾಗೂ ಆಸ್ಪತ್ರೆ ಅಭಿವೃದ್ದಿ ಮಾಡುವಂತೆ ಮನವಿ ಮಾಡಿದರು. ಮುಖ್ಯಮಂತ್ರಿ ಸಾಗಿದ್ದ ಗ್ರಾಮಗಳ ರಸ್ತೆ ಉದ್ದಕ್ಕೂ ಜನರು ನಿಂತು ಮನವಿ ಸಲ್ಲಿಸಿದರು.