ನಾಗವಾರ, ಬೇವೂರು, ಕೆಲಗೆರೆ, ಕನ್ನಸಂದ್ರ, ಹರೂರು, ಮೊಗೇನಹಳ್ಳಿ, ಮೈಲನಾಯಕನಹಳ್ಳಿ, ಮೈಲನಾಯಕನ ಹೊಸಳ್ಳಿ, ದಶವಾರ, ಅಬ್ಬೂರು, ಪಟ್ಲು, ಚಿಕ್ಕೇನಹಳ್ಳಿ ಸೇರಿದಂತೆ ಈ ಭಾಗದಲ್ಲೂ ಧಾರಾಕಾರ ಮಳೆ ಸುರಿಯಿತು.
ಇಂದು ಸುರಿದ ಧಾರಾಕಾರ ಮಳೆಯಿಂದ ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಷ್ಟು ಮಳೆ ಸುರಿದಿದೆ ಎಂದು ತಿಳಿಸಿದ್ದಾರೆ.