ಗುರುವಾರ, 30 ಅಕ್ಟೋಬರ್ 2025
×
ADVERTISEMENT
ADVERTISEMENT

ರಾಮನಗರ: ಹಿಪ್ಪುನೇರಳೆಗೆ ಬಸವನ ಹುಳು ಬಾಧೆ

ಶೀತಮಯ ವಾತಾವರಣದಲ್ಲಿ ಬೆಳೆ ಕಾಡುವ ಆಫ್ರಿಕಾದ ದೈತ್ಯ ಹುಳು; ಬೆಳೆ ತಿನ್ನುವ ಹುಳುಗಳಿಂದ ರೈತರು ಕಂಗಾಲು
Published : 30 ಅಕ್ಟೋಬರ್ 2025, 2:16 IST
Last Updated : 30 ಅಕ್ಟೋಬರ್ 2025, 2:16 IST
ಫಾಲೋ ಮಾಡಿ
Comments
ಹಿಪ್ಪುನೇರಳೆ ಬೆಳೆಯ ಮೇಲೇರಿ ಎಲೆಗಳನ್ನು ತಿನ್ನುವ ಬಸವನ ಹುಳು
ಹಿಪ್ಪುನೇರಳೆ ಬೆಳೆಯ ಮೇಲೇರಿ ಎಲೆಗಳನ್ನು ತಿನ್ನುವ ಬಸವನ ಹುಳು
ಹಿಪ್ಪುನೇರಳೆ ಬಳೆ ಬಾಧಿಸುತ್ತಿರುವ ಬಸವನ ಹುಳುಗಳಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಗೆ ಕಂಟಕವಾಗಿರುವ ಈ ಹುಳುಗಳ ನಿಯಂತ್ರಣಕ್ಕೆ ರೇಷ್ಮೆ ಇಲಾಖೆಯವರು ಆದಷ್ಟು ಬೇಗ ಪರಿಹಾರ ಒದಗಿಸಬೇಕು
ಗೌತಮ್ ಗೌಡ ಅಧ್ಯಕ್ಷ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಬೆಂಗಳೂರು ದಕ್ಷಿಣ ಜಿಲ್ಲೆ
ಶೀತದ ನೆಲದಲ್ಲಿ ನೆಲೆ ಕಂಡುಕೊಂಡಿರುವ ಬಸವನ ಹುಳುಗಳು
ಶೀತದ ನೆಲದಲ್ಲಿ ನೆಲೆ ಕಂಡುಕೊಂಡಿರುವ ಬಸವನ ಹುಳುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT