ಹಿಪ್ಪುನೇರಳೆ ಬೆಳೆಯ ಮೇಲೇರಿ ಎಲೆಗಳನ್ನು ತಿನ್ನುವ ಬಸವನ ಹುಳು
ಹಿಪ್ಪುನೇರಳೆ ಬಳೆ ಬಾಧಿಸುತ್ತಿರುವ ಬಸವನ ಹುಳುಗಳಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಗೆ ಕಂಟಕವಾಗಿರುವ ಈ ಹುಳುಗಳ ನಿಯಂತ್ರಣಕ್ಕೆ ರೇಷ್ಮೆ ಇಲಾಖೆಯವರು ಆದಷ್ಟು ಬೇಗ ಪರಿಹಾರ ಒದಗಿಸಬೇಕು
ಗೌತಮ್ ಗೌಡ ಅಧ್ಯಕ್ಷ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಬೆಂಗಳೂರು ದಕ್ಷಿಣ ಜಿಲ್ಲೆ