ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಒಳ ಮೀಸಲಾತಿ ಸಮೀಕ್ಷೆ: ರಾಮನಗರ ಜಿಲ್ಲೆಯಲ್ಲಿದ್ದಾರೆ 1.98 ಲಕ್ಷ ಪರಿಶಿಷ್ಟರು

Published : 21 ಜುಲೈ 2025, 2:27 IST
Last Updated : 21 ಜುಲೈ 2025, 2:27 IST
ಫಾಲೋ ಮಾಡಿ
Comments
ಒಳಮೀಸಲಾತಿಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪರಿಶಿಷ್ಟರ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಸಮುದಾಯದ ಶೇ 92ರಷ್ಟು ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ಹಂಚಿಕೊಂಡಿದ್ದಾರೆ
– ಎಂ.ವಿ. ಶಿವಕುಮಾರ್ ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ
ಎಂ.ವಿ. ಶಿವಕುಮಾರ್, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ

ಎಂ.ವಿ. ಶಿವಕುಮಾರ್, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ

ಕುಟುಂಬಗಳು ಏರಿಕೆ; ಜನಸಂಖ್ಯೆ ಇಳಿಕೆ
ಒಳಮೀಸಲಾತಿಗಾಗಿ ಆಯೋಗವು 2025ರಲ್ಲಿ ನಡೆಸಿರುವ ಪರಿಶಿಷ್ಟರ ಸಮೀಕ್ಷೆಯನ್ನು 2011ರ ಜನಗಣತಿಯ ಅಂಕಿಅಂಶಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸದ್ಯ ಪರಿಶಿಷ್ಟರ ಕುಟುಂಬಗಳು ಏರಿಕೆಯಾಗಿವೆ. ಆದರೆ ಜನಸಂಖ್ಯೆ ಇಳಿಕೆಯಾಗಿದೆ. 2011ರಲ್ಲಿ 47769 ಇದ್ದ ಪರಿಶಿಷ್ಟ ಕುಟುಂಬಗಳ ಸಂಖ್ಯೆಯು ಸಮೀಕ್ಷೆ ಸಂದರ್ಭದಲ್ಲಿ 54475ಕ್ಕೆ ಏರಿಕೆಯಾಗಿದೆ. ಆದರೆ 2011ರಲ್ಲಿದ್ದ 203819 ಜನಸಂಖ್ಯೆಯು 2025ರಲ್ಲಿ 198632ಕ್ಕೆ ಕುಸಿದಿರುವುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT