ಪುರಸ್ಕೃತರು: ತುಮಕೂರು ಜಿಲ್ಲೆಯವರಾದ ಯಕ್ಷಗಾನ ಭಾಗವತ ಕಲ್ಮನೆ ನಂಜಪ್ಪ, ಶತಕಂ ಮಲ್ಲೇಶ್, ರಂಗಪ್ಪ. ಬೆಂಗಳೂರಿನವರಾದ ಡಾ.ಜೆ. ನಾರಾಯಣ, ಶ್ರೀನಿವಾಸ ಕಪ್ಪಣ್ಣ, ನೀಲಾಂಬಿಕಾ, ಟಾ.ಟಿ. ಗೋವಿಂದರಾಜು, ಜೋಗಿಲ ಸಿದ್ದರಾಜು. ಶಿಲ್ಪಾ ಮುಡಬಿ, ರಾಯಚೂರಿನ ದಂಡಮ್ಮ ಅಕ್ಕರಕಿ, ಲಂಕೆಪ್ಪ ಭಜಂತ್ರಿ, ಬೆಳಗಾವಿಯ ಮಲ್ಲಪ್ಪ ಅಪ್ಪಣ್ಣ ಕಕ್ಕೇರಿ, ಪುಂಡಲೀಕ ಸೈದಪ್ಪ ಮಾದರ, ಶಿವಲಿಂಗ ಪಾವಡಿ ಪೂಜೇರಿ.ದಕ್ಷಿಣ ಕನ್ನಡ ಜಿಲ್ಲೆಯ ಸೇಸಪ್ಪ ಪಂಬದ ಮಂಜನಾಡಿ, ರಾಮನಗರದ ಚಂದು, ಶಿವಲಿಂಗಯ್ಯ, ಸಿದ್ದರಾಜು, ಯಾದಗಿರಿಯ ಬಸಪ್ಪ, ಶಿವಮೊಗ್ಗದ ವಸಂತ ರಾವ್ ಕುಗ್ವೆ, ಹಾವೇರಿಯ ಮಲ್ಲಪ್ಪ ಚಿಂಚಲಿ, ವಿಜಯಪುರದ ವೀರಭದ್ರಪ್ಪ ಯಲ್ಲಪ್ಪ, ಶಿವಣ್ಣ ಬಿರಾದಾರ, ಮೈಸೂರಿನ ಚಿಕ್ಕತಾಯಮ್ಮ, ಮಾಸ್ತಮ್ಮ, ಬೀದರ್ನ ಶಂಭುಲಿಂಗ ವಾಲದೊಡ್ಡಿ, ಚಿಕ್ಕಮಗಳೂರಿನ ಕೆ.ಎಚ್.ರೇವಣ್ಣ, ಬಾಗಲಕೋಟೆಯ ಶ್ರೀಶೈಲ ಚೆನ್ನಪ್ಪ,