ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ಕನಕಪುರ | ಎಲ್ಲೆಂದರಲ್ಲಿ ಕಸದ ರಾಶಿ; ನೈರ್ಮಲ್ಯಕ್ಕಿಲ್ಲ ಒತ್ತು

ಪ್ಲಾಸ್ಟಿಕ್ ಚೀಲದಲ್ಲಿ ಕಸ ಎಸೆಯುವ ಜನ; ನಾಗರಿಕರಲ್ಲಿ ಮೂಡಬೇಕಿದೆ ಸ್ವಚ್ಛತೆ ಪ್ರಜ್ಞೆ
Published : 12 ಜನವರಿ 2026, 4:56 IST
Last Updated : 12 ಜನವರಿ 2026, 4:56 IST
ಫಾಲೋ ಮಾಡಿ
Comments
ನಗರವನ್ನು ಸ್ವಚ್ಛವಾಗಿಡಬೇಕಾದರೆ ನಗರಸಭೆ ಜೊತೆಗೆ ಜನ ಕೈ ಜೋಡಿಸಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ಒಣ ಮತ್ತು ಹಸಿ ಕಸವನ್ನು ಮೂಲದಲ್ಲೇ ವಿಂಗಡಿಸಬೇಕು. ನಿತ್ಯ ಕಸವನ್ನು ನಮ್ಮ ವಾಹನಕ್ಕೆ ನೀಡಬೇಕು. ಸ್ವಚ್ಛ ಮತ್ತು ಸುಂದರ ಕನಕಪುರಕ್ಕಾಗಿ ಜನ ಸಹಕರಿಸಬೇಕು
– ಶ್ರೀನಿವಾಸ್, ಪೌರಾಯುಕ್ತ ನಗರಸಭೆ ಕನಕಪುರ
ಕನಕಪುರ ನಗರಸಭೆಯ ಪೌರ ಕಾರ್ಮಿಕರು ಮನೆಗಳಿಂದ ಕಸ ಸಂಗ್ರಹಿಸಿ ವಾಹನಕ್ಕೆ ಹಾಕುತ್ತಿರುವುದು
ಕನಕಪುರ ನಗರಸಭೆಯ ಪೌರ ಕಾರ್ಮಿಕರು ಮನೆಗಳಿಂದ ಕಸ ಸಂಗ್ರಹಿಸಿ ವಾಹನಕ್ಕೆ ಹಾಕುತ್ತಿರುವುದು
ಕನಕಪುರದ ಪಿಡಬ್ಲ್ಯೂಡಿ ಕ್ವಾಟ್ರಸ್ ಕಾಂಪೌಂಡ್‌ ಪಕ್ಕದಲ್ಲಿರುವ ಕಸದ ರಾಶಿ
ಕನಕಪುರದ ಪಿಡಬ್ಲ್ಯೂಡಿ ಕ್ವಾಟ್ರಸ್ ಕಾಂಪೌಂಡ್‌ ಪಕ್ಕದಲ್ಲಿರುವ ಕಸದ ರಾಶಿ
ಕನಕಪುರದ ರಾಮನಗರ ರಸ್ತೆಯ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಪಕ್ಕದಲ್ಲಿರುವ ಕಸದ ತಿಪ್ಪೆ
ಕನಕಪುರದ ರಾಮನಗರ ರಸ್ತೆಯ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಪಕ್ಕದಲ್ಲಿರುವ ಕಸದ ತಿಪ್ಪೆ
ಕನಕಪುರದ ಬಸವೇಶ್ವರನಗರದ ಪೈಪ್‌ಲೈನ್ ಮಾರ್ಗದ ಚೇಂಬರ್ ಬಳಿ ಇರುವ ಕಸದ ರಾಶಿ
ಕನಕಪುರದ ಬಸವೇಶ್ವರನಗರದ ಪೈಪ್‌ಲೈನ್ ಮಾರ್ಗದ ಚೇಂಬರ್ ಬಳಿ ಇರುವ ಕಸದ ರಾಶಿ
ಕನಕಪುರದ ಮೇಳೆಕೋಟೆ ಬಳಿಯ ಬೈಪಾಸ್ ರಸ್ತೆ ಬದಿ ಕಸ ಎಸೆದಿರುವುದು
ಕನಕಪುರದ ಮೇಳೆಕೋಟೆ ಬಳಿಯ ಬೈಪಾಸ್ ರಸ್ತೆ ಬದಿ ಕಸ ಎಸೆದಿರುವುದು
ಕನಕಪುರದ ರಾಮನಗರ ರಸ್ತೆಯಲ್ಲಿರುವ ಕಸದ ರಾಶಿ
ಕನಕಪುರದ ರಾಮನಗರ ರಸ್ತೆಯಲ್ಲಿರುವ ಕಸದ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT