ಬುಧವಾರ, 4 ಫೆಬ್ರುವರಿ 2026
×
ADVERTISEMENT
ADVERTISEMENT

ಚನ್ನಪಟ್ಟಣ | ಜಲಸಾಹಸ ಕ್ರೀಡೆ ಆರಂಭ: ಪ್ರವಾಸಿಗರ ಕೈಬೀಸಿ ಕರೆವ ಕಣ್ವ ಜಲಾಶಯ

Published : 2 ಫೆಬ್ರುವರಿ 2026, 5:18 IST
Last Updated : 2 ಫೆಬ್ರುವರಿ 2026, 5:18 IST
ಫಾಲೋ ಮಾಡಿ
Comments
ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿರುವ ಬೋಟ್
ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿರುವ ಬೋಟ್
ಕಾಂತರಾಜು
ಕಾಂತರಾಜು
ಕೆ.ಎನ್. ರಾಜು
ಕೆ.ಎನ್. ರಾಜು
ಕಣ್ವ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿರುವುದು ಸಂತೋಷಕರ ವಿಚಾರ. ಚನ್ನಪಟ್ಟಣ ಹಾಗೂ ಸುತ್ತಮುತ್ತಲ ತಾಲ್ಲೂಕುಗಳ ಜನರು ಮಕ್ಕಳು ರಜಾದಿನಗಳಲ್ಲಿ ಮೋಜು ಮಾಡಲು ಕಣ್ವ ಜಲಾಶಯ ಸೂಕ್ತ ಜಾಗ. ವರ್ಷವಿಡೀ ನೀರು ಇರುವ ಕಣ್ವದಲ್ಲಿ ಜಲಸಾಹಸ ಕ್ರೀಡೆಗಳನ್ನು ಪರಿಚಯಿಸಿರುವುದು ಸ್ವಾಗತಾರ್ಹ.
ಕಾಂತರಾಜು ನಿವೃತ್ತ ನೌಕರ ಚನ್ನಪಟ್ಟಣ
ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗಳ ಪರಿಚಯ ಸೂಕ್ತ ನಿರ್ಧಾರ. ಇಲ್ಲಿಗೆ ಪ್ರವಾಸಿಗರನ್ನು ಸೆಳೆಯುವ ಜತೆಗೆ ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕಣ್ವ ಜಲಾಶಯ ಈ ಹಿಂದಿನಿಂದಲೂ ಪ್ರವಾಸಿತಾಣ. ಅಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪ್ರವಾಸಿಗರ ಆಕರ್ಷಣೆ ಕಳೆದುಕೊಂಡಿತ್ತು. ಈಗ ಜಲಸಾಹಸ ಕ್ರೀಡೆಗಳ ಮೂಲಕ ಕಣ್ವಕ್ಕೆ ಹೊಸ ಚೈತನ್ಯ ಬರುವಂತಾಗಲಿ.
ಕೆಲಗೆರೆ ಕೆ.ಎನ್.ರಾಜು ರೈತಸಂಘ ಚನ್ನಪಟ್ಟಣ
ಅತಿ ಕಡಿಮೆ ದರದಲ್ಲಿ ಬೋಟಿಂಗ್ ವ್ಯವಸ್ಥೆ ಇಲ್ಲಿದೆ. ಗೋವಾ ಕಾರವಾರದಂತಹ ಜಾಗಗಳಲ್ಲಿ ಸಾವಿರಕ್ಕೂ ಹೆಚ್ಚು ದರ ನಿಗದಿ ಮಾಡಿದ್ದಾರೆ. ಇಲ್ಲಿ ಇನ್ನೂ ದರ ನಿಗದಿಯಾಗಿಲ್ಲ. ಆದರೆ ಅತಿ ಕಡಿಮೆ ದರದಲ್ಲಿ ಬೋಟಿಂಗ್ ವ್ಯವಸ್ಥೆ ದೊರೆಯಲಿದೆ. ಜನರ ಸ್ಪಂದನೆ ಉತ್ತಮವಾಗಿದೆ. ಪರಿಸರವೂ ಸುಂದರವಾಗಿದೆ.  
ರವಿಕುಮಾರ್ ರಾಮನಗರ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ 
ADVERTISEMENT
ADVERTISEMENT
ADVERTISEMENT