ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ನಡೆದ ಜಾನಪದ ಕಲಾಮೇಳಗಳ ಮೆರವಣಿಗೆಯಲ್ಲಿ ಪೂಜಾ ಕುಣಿತ ಗಮನ ಸೆಳೆಯಿತು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪೂಜಾ ಕುಣಿತದ ಜೊತೆಗೆ ತಮಟೆ ಬಡಿದು ಗಮನ ಸೆಳೆದ ಬಾಲ ಕಲಾವಿದ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ಗೊರವನ ಕುಣಿತದ ಕಲಾವಿದರು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ವೇಷಧಾರಿ

ಮನುಷ್ಯನ ಬೆಳವಣಿಗೆಗೆ ವಿಜ್ಞಾನ ಮನಃಶಾಂತಿಗೆ ಅಧ್ಯಾತ್ಮ ಹಾಗೂ ಮಂಗಳಕರಕ್ಕೆ ಕಲೆ ಬೇಕು. ಜಾನಪದ ಕಲೆಗಳು ಮನುಷ್ಯನಿಗೆ ಸಂಸ್ಕಾರದ ಜೊತೆಗೆ ಮನಸ್ಸಿಗೆ ಶಾಂತಿ ಕೊಡುತ್ತವೆ.
– ನಿರ್ಮಲಾನಂದನಾಥ ಸ್ವಾಮೀಜಿ ಪೀಠಾಧೀಶರು ಆದಿಚುಂಚನಗಿರಿ ಮಹಾಸಂಸ್ಥಾನ ಮಠ
ಕಾಲಚಕ್ರದ ಬದಲಾವಣೆ ಒಳ್ಳೆಯ ಕಡೆಗೆ ಹೋಗಬೇಕು. ಈ ನಿಟ್ಟಿನಲ್ಲಿ ಅಕ್ಷರಸ್ಥರಷ್ಟೇ ಅನಕ್ಷರಸ್ಥರ ಅನುಭವವೂ ಬೇಕು. ನಮ್ಮೊಳಗಿರುವ ಅನಿಷ್ಟಗಳನ್ಮು ತಿದ್ದಿಕೊಂಡು ಮನುಷ್ಯರಾಗಿ ಒಳ್ಳೆಯದರತ್ತ ಸಾಗಬೇಕು.
– ಡಾ. ಕಾಳೇಗೌಡ ನಾಗವಾರ ಜಾನಪದ ವಿದ್ವಾಂಸ