ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕಲೆಗಳಿಗೆ ಬೇಕು ಹೊಸತನದ ಸ್ಪರ್ಶ: ಹಂಸಲೇಖ

ಜಾನಪದ ಪರಿಷತ್ತಿನಿಂದ ಸಾಧಕರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ; ಗಮನ ಸೆಳೆದ ಕಲಾ ವೈಭವ
Published : 12 ಫೆಬ್ರುವರಿ 2024, 6:03 IST
Last Updated : 12 ಫೆಬ್ರುವರಿ 2024, 6:03 IST
ಫಾಲೋ ಮಾಡಿ
Comments
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ನಡೆದ ಜಾನಪದ ಕಲಾಮೇಳಗಳ ಮೆರವಣಿಗೆಯಲ್ಲಿ ಪೂಜಾ ಕುಣಿತ ಗಮನ ಸೆಳೆಯಿತು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ನಡೆದ ಜಾನಪದ ಕಲಾಮೇಳಗಳ ಮೆರವಣಿಗೆಯಲ್ಲಿ ಪೂಜಾ ಕುಣಿತ ಗಮನ ಸೆಳೆಯಿತು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪೂಜಾ ಕುಣಿತದ ಜೊತೆಗೆ ತಮಟೆ ಬಡಿದು ಗಮನ ಸೆಳೆದ ಬಾಲ ಕಲಾವಿದ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪೂಜಾ ಕುಣಿತದ ಜೊತೆಗೆ ತಮಟೆ ಬಡಿದು ಗಮನ ಸೆಳೆದ ಬಾಲ ಕಲಾವಿದ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ಗೊರವನ ಕುಣಿತದ ಕಲಾವಿದರು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ಗೊರವನ ಕುಣಿತದ ಕಲಾವಿದರು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ವೇಷಧಾರಿ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ವೇಷಧಾರಿ
ಮನುಷ್ಯನ ಬೆಳವಣಿಗೆಗೆ ವಿಜ್ಞಾನ ಮನಃಶಾಂತಿಗೆ ಅಧ್ಯಾತ್ಮ ಹಾಗೂ ಮಂಗಳಕರಕ್ಕೆ ಕಲೆ ಬೇಕು. ಜಾನಪದ ಕಲೆಗಳು ಮನುಷ್ಯನಿಗೆ ಸಂಸ್ಕಾರದ ಜೊತೆಗೆ ಮನಸ್ಸಿಗೆ ಶಾಂತಿ‌ ಕೊಡುತ್ತವೆ.
– ನಿರ್ಮಲಾನಂದನಾಥ ಸ್ವಾಮೀಜಿ ಪೀಠಾಧೀಶರು ಆದಿಚುಂಚನಗಿರಿ ಮಹಾಸಂಸ್ಥಾನ ಮಠ
ಕಾಲಚಕ್ರದ ಬದಲಾವಣೆ ಒಳ್ಳೆಯ ಕಡೆಗೆ ಹೋಗಬೇಕು. ಈ ನಿಟ್ಟಿನಲ್ಲಿ ಅಕ್ಷರಸ್ಥರಷ್ಟೇ ಅನಕ್ಷರಸ್ಥರ ಅನುಭವವೂ ಬೇಕು. ನಮ್ಮೊಳಗಿರುವ ಅನಿಷ್ಟಗಳನ್ಮು ತಿದ್ದಿಕೊಂಡು ಮನುಷ್ಯರಾಗಿ ಒಳ್ಳೆಯದರತ್ತ ಸಾಗಬೇಕು.
– ಡಾ. ಕಾಳೇಗೌಡ ನಾಗವಾರ ಜಾನಪದ ವಿದ್ವಾಂಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT