ಪಶು ವೈದ್ಯರಾದ ಡಾ.ಮಲ್ಲಿನಾಥ, ಡಾ.ಲೋಕೇಶ್ ಪಶುಪಾಲನೆ ವಿಧಾನಗಳನ್ನು ವಿವರಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಶೇಖರ್, ರೋಟರಿ ಕಾರ್ಯದರ್ಶಿ ಶಂಕರ್ ಮೂರ್ತಿ, ಗಣೇಶ್, ದಕ್ಷಿಣಾಮೂರ್ತಿ, ಡಾ.ಮಂಜುನಾಥ ಬೆಟಗೇರಿ, ಪೈಲ್ವಾನ್ ಸುಲ್ತಾನ್ ಬಾಬಾ, ಕೆಂಪೇಗೌಡ, ವೇಣುಗೋಪಾಲ್, ವಿನೋದ್, ನರಸಿಂಹಮೂರ್ತಿ, ಚೇತನ್, ಸುಧೀಂದ್ರ ಹಾಗೂ ರೋಟರಿ ಪದಾಧಿಕಾರಿಗಳು ರೈತರು ಇದ್ದರು.