ಬಮೂಲ್ ಶಿಬಿರ ಉಪ ವ್ಯವಸ್ಥಾಪಕ ಡಾ. ಜಿ.ಟಿ. ಗಣೇಶ್, ಮೇಲ್ವಿಚಾರಕರಾದ ಉಮೇಶ್, ವೆಂಕಟೇಶ್, ಯತೀಶ್, ರವೀಶ್ ಕಾರ್ಯನಿರ್ವಾಹಕರಾದ ಸತೀಶ್, ಅರ್ಕೇಶ್, ಪ್ರಕಾಶ್, ಯೋಗಾನಂದ್, ಬೆಟ್ಟಯ್ಯ, ತ್ರಿಪುರಯ್ಯ, ನರಸಿಂಹಯ್ಯ, ಪ್ರೇಮ್, ಹರೀಶ್, ರಾಮಕೃಷ್ಣಯ್ಯ, ಗಂಗಾಧರ್, ಕುಮಾರ್, ಸಿದ್ದೇಗೌಡ, ಲೋಕೇಶ್ ಹಾಗೂ ಇತರರು ಇದ್ದರು.