ನೂತನ ಅಧ್ಯಕ್ಷ– ಉಪಾಧ್ಯಕ್ಷರನ್ನು ಬಿಡದಿ ಹೋಬಳಿ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಜಗದೀಶ್ಗೌಡ ಸನ್ಮಾನಿಸಿದರು. ಸಂಘದ ನಿರ್ದೇಶಕರಾದ ಗಿರಿಜಮ್ಮ, ಸಂಬಮ್ಮ, ಜಿ. ಕುಮಾರಸ್ವಾಮಿ, ರಮೇಶ್ ಬಿ.ಕೆ. ಶ್ರೀಧರ್, ಮುಖಂಡರಾದ ಬಾನಂದೂರು ಪಾಪಣ್ಣ, ಶಿವಕುಮಾರ್, ಗೌಡ್ರುಮನೆ ರಾಜೇಶ್, ಸಮೃದ್ಧಿ ರೇಣುಕಪ್ರಸಾದ್, ಬಿ.ಪಿ.ರಾಮು, ಶೇಖರ್, ಪ್ರಕಾಶ್, ಧನರಾಜ್, ಸದಾಶಿವಯ್ಯ, ಪುರಸಭೆ ಮಾಜಿ ಸದಸ್ಯರಾದ ಸಂತೋಷ್ಕುಮಾರ್. ಪುಟ್ಟಮಾದೇಗೌಡ (ರಾಜಣ್ಣ) ಶಿವಕುಮಾರ್, ಲಿಂಗರಾಜು, ಕುಮಾರ, ಚಂದ್ರಶೇಖರ್, ಸುನಂದಮ್ಮ ಇದ್ದರು.