ಗುರುವಾರ, 14 ಆಗಸ್ಟ್ 2025
×
ADVERTISEMENT
ADVERTISEMENT

ರಾಮನಗರ: ಆಮೆಗತಿಯಲ್ಲಿ ಆಹಾರ ಸಂಸ್ಕರಣ ಯೋಜನೆ ಅನುಷ್ಠಾನ

ಸುಲಭ ಸಹಾಯಧನದ ಯೋಜನೆಗೆ ಜಿಲ್ಲೆಯಲ್ಲಿರುವುದು ಇಬ್ಬರೇ ಮಾನವ ಸಂಪನ್ಮೂಲ ವ್ಯಕ್ತಿಗಳು
Published : 14 ಆಗಸ್ಟ್ 2025, 4:20 IST
Last Updated : 14 ಆಗಸ್ಟ್ 2025, 4:20 IST
ಫಾಲೋ ಮಾಡಿ
Comments
ಎನ್. ಅಂಬಿಕಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ   
ಎನ್. ಅಂಬಿಕಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ   
ಪಿಎಂಎಫ್‌ಎಂಇ ಲೋಗೊ
ಪಿಎಂಎಫ್‌ಎಂಇ ಲೋಗೊ
ಯೋಜನೆಯಡಿ ಹೋಬಳಿಗೆ ಒಬ್ಬರಂತೆ ಡಿಆರ್‌ಪಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಡಿಆರ್‌ಪಿಗಳಾಗಲು ಯಾರೂ ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಯೋಜನೆಯ ಪ್ರಗತಿ ಮಂದಗತಿಯಲ್ಲಿದೆ
– ಎನ್. ಅಂಬಿಕಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT