ರಾಮನಗರ ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಗುರುಮಾದಪ್ಪ, ಮುಖಂಡರಾದ ಎ.ಜೆ. ಸುರೇಶ್, ಆರ್.ವಿ. ಚಂದ್ರಶೇಖರ್, ಐಜೂರು ಜಗದೀಶ್, ಆರ್.ಎಂ.ಜಿ. ಗಿರೀಶ್, ವಿಭೂತಿಕೆರೆ ಶಿವಲಿಂಗಯ್ಯ, ಶಿವಕುಮಾರ್, ಜೈಕುಮಾರ್, ಗಂಗರಾಜನಹಳ್ಳಿ ಲೋಕೇಶ್, ಶಿವಶಂಕರಯ್ಯ, ಆಟೋ ರೇವಣಶಾಸ್ತ್ರಿ, ಅರ್ಚಕ ಮಹೇಶ್, ರೇವಣಸಿದ್ದಯ್ಯ, ನಾಗೇಶ್ ಮುಂತಾದವರಿದ್ದರು.