ಬುಧವಾರ, 5 ನವೆಂಬರ್ 2025
×
ADVERTISEMENT
ADVERTISEMENT

ರಾಮನಗರ | ಲಂಚಕ್ಕೆ ಬೇಡಿಕೆ: ಆರ್‌ಟಿಒ ವರ್ಗಾವಣೆ

ವಿಎಲ್‌ಟಿಡಿ ಅನುಮೋದನೆಗೆ ₹1 ಸಾವಿರ ಲಂಚ ಕೇಳಿದ ಕೃಷ್ಣೇಗೌಡ; ಜಾಲತಾಣದಲ್ಲಿ ಹರಿದಾಡಿದ್ದ ವಿಡಿಯೊ
Published : 5 ನವೆಂಬರ್ 2025, 16:05 IST
Last Updated : 5 ನವೆಂಬರ್ 2025, 16:05 IST
ಫಾಲೋ ಮಾಡಿ
Comments
ನಾನು ಲಂಚ ಕೇಳಿಲ್ಲ. ವಿಎಲ್‌ಟಿಡಿ ಅನುಮೋದನೆಗೆ ಮಾಮೂಲಿ ₹1 ಸಾವಿರ ಶುಲ್ಕ ತುಂಬುವಂತೆ ಸೂಚಿಸಿದ್ದೇನೆ. ಅದನ್ನೇ ವಿಡಿಯೊ ಮಾಡಿಕೊಂಡಿರುವ ಜೊತೆಗಿದ್ದ ವ್ಯಕ್ತಿಯೊಬ್ಬ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ
ಸಿ.ಎಂ. ಕೃಷ್ಣೇಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ, ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT