ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಸೊರಬ: ಉಪ್ಪಿನಕಾಯಿ ಉದ್ಯಮದಲ್ಲಿ ಯಶ ಕಂಡ ಹಳ್ಳಿ ಹುಡುಗ

Published : 20 ಮೇ 2024, 7:33 IST
Last Updated : 20 ಮೇ 2024, 7:33 IST
ಫಾಲೋ ಮಾಡಿ
Comments
ಗಣೇಶ
ಗಣೇಶ
ಸಾಧನೆಗೆ ಬಡತನ ಮುಖ್ಯವಲ್ಲ. ಇದರಿಂದ ಹತ್ತಾರು ಜನರಿಗೆ ಉದ್ಯೋಗ ನೀಡಿದ ತೃಪ್ತಿ ನನಗಿದೆ. ಉದ್ಯಮದಲ್ಲಿ ಅಧಿಕ ಲಾಭ ನಿರೀಕ್ಷೆಗಿಂತ ವಸ್ತುಗಳ ಗುಣಮಟ್ಟ ಕಾಯ್ದುಕೊಳ್ಳವುದು ಮುಖ್ಯ.
ಗಣೇಶ ಓಂ ಪಿಕಲ್ ಮಾಲೀಕ
ಮಾವಿನಕಾಯಿ ಉಪ್ಪಿನಕಾಯಿಗೆ ಬೇಡಿಕೆ ಹೆಚ್ಚು
ಉಪ್ಪಿನಕಾಯಿಗೆ ಬೇಡಿಕೆ ಹೆಚ್ಚಾಗಿದ್ದು ಸ್ಥಳೀಯವಾಗಿ ರೈತರಿಂದ ದೊರೆಯುವ ಮಾವಿನಕಾಯಿ ಕವಳೆಕಾಯಿ ಗೋಣಿಕಾಯಿ ನಿಂಬೆಹಣ್ಣು ಖರೀದಿಸುವ ಜೊತೆಗೆ ತಮಿಳುನಾಡು ಆಂಧ್ರಪ್ರದೇಶ ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯಿಂದ ಮಾವಿನಕಾಯಿ ಖರೀದಿಸಲಾಗುತ್ತಿದೆ. ವರ್ಷ ಮೊದಲೇ ಏಜೆನ್ಸಿಗಳು ಉಪ್ಪಿನಕಾಯಿ ಉತ್ಪಾದನೆಗೆ ಬೇಡಿಕೆ ಇಡುತ್ತಾರೆ. ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಇರಿಸಿ ಉತ್ಪಾದನೆ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ ಅಡಿಕೆ ತೋಟ ವಿಸ್ತರಿಸಲು ರೈತರು ಆಸಕ್ತಿ ತೋರಿಸುತ್ತಿರುವುದರಿಂದ ಮಾವಿನ ಮರಗಳನ್ನು ಕಟಾವು ಮಾಡಲಾಗಿದೆ. ಇದರಿಂದ ಮಾವಿನ ಕೊರತೆ ಎದುರಾಗಿದೆ‌. ಎಲ್ಲ ಉಪ್ಪಿನಕಾಯಿಗಿಂತ ಮಾವಿನಕಾಯಿಗೆ ಬೇಡಿಕೆ ಇರುವುದರಿಂದ ಮಾವಿನ ಕಾಯಿಗಳ ಬೆಲೆ ಅಧಿಕವಾಗಿದೆ. ಮೈಸೂರು ಮಂಡ್ಯ ಬೆಂಗಳೂರು ಹಾಗೂ ಮಂಗಳೂರಿಗೆ ಉಪ್ಪಿನಕಾಯಿ ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು ಗಣೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT