ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ತೀರ್ಥಹಳ್ಳಿ | ಲೂರ್ದು ಮಾತೆ ಚರ್ಚ್‌: ಜನತೆಯೆಡೆಗೆ ಕ್ರಿಸ್‌ಮಸ್

Published : 25 ಡಿಸೆಂಬರ್ 2025, 5:14 IST
Last Updated : 25 ಡಿಸೆಂಬರ್ 2025, 5:14 IST
ಫಾಲೋ ಮಾಡಿ
Comments
ತೀರ್ಥಹಳ್ಳಿಯ ಚರ್ಚ್‌ ಮುಂಭಾಗದಲ್ಲಿ ನಿರ್ಮಿಸಿರುವ ಗೋದಲಿ
ತೀರ್ಥಹಳ್ಳಿಯ ಚರ್ಚ್‌ ಮುಂಭಾಗದಲ್ಲಿ ನಿರ್ಮಿಸಿರುವ ಗೋದಲಿ
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ನಡೆದ ಕ್ಯಾರೆಲ್ಸ್‌ ಸಂಭ್ರಮ
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ನಡೆದ ಕ್ಯಾರೆಲ್ಸ್‌ ಸಂಭ್ರಮ
ತೀರ್ಥಹಳ್ಳಿಯ ಚರ್ಚ್‌ ಮುಂಭಾಗದಲ್ಲಿ ನಿರ್ಮಿಸಿರುವ ಗೋದಲಿಯಲ್ಲಿ ಬಾಲ ಏಸುವನ್ನು ಫಾದರ್‌ ಪ್ರತಿಷ್ಠಾಪಿಸಿದರು
ತೀರ್ಥಹಳ್ಳಿಯ ಚರ್ಚ್‌ ಮುಂಭಾಗದಲ್ಲಿ ನಿರ್ಮಿಸಿರುವ ಗೋದಲಿಯಲ್ಲಿ ಬಾಲ ಏಸುವನ್ನು ಫಾದರ್‌ ಪ್ರತಿಷ್ಠಾಪಿಸಿದರು
ತೀರ್ಥಹಳ್ಳಿಯಲ್ಲಿ ಡಿಸೆಂಬರ್‌ 21ರಂದು ಗೋದಲಿಯನ್ನು ಉದ್ಘಾಟಿಸಲಾಯಿತು
ತೀರ್ಥಹಳ್ಳಿಯಲ್ಲಿ ಡಿಸೆಂಬರ್‌ 21ರಂದು ಗೋದಲಿಯನ್ನು ಉದ್ಘಾಟಿಸಲಾಯಿತು
ಕ್ರಿಸ್ತ ಜಯಂತಿಯ 2025 ವರ್ಷಗಳ ಮಹಾ ಜುಬಲಿಯಲ್ಲಿ ನಾವಿದ್ದೇವೆ. ಕ್ರಿಸ್ತ ನಾಡಿಗೆ ಶಾಂತಿ ನೆಮ್ಮದಿ ಕೀರ್ತಿ ತರಲಿ.
ವ.ವೀರೇಶ್ ವಿಕ್ಟರ್ ಮೋರಸ್ ಧರ್ಮಗುರು ತೀರ್ಥಹಳ್ಳಿ ಧರ್ಮಕೇಂದ್ರ
ವ.ವೀರೇಶ್ ವಿಕ್ಟರ್ ಮೋರಸ್
ವ.ವೀರೇಶ್ ವಿಕ್ಟರ್ ಮೋರಸ್
ಸಾಂತಾ ಕ್ಲಾಸ್ ಉದಾರತೆ ಪ್ರಚಾರ
ಕ್ಯಾರೆಲ್ಸ್ ಗುಂಪಿನಲ್ಲಿ ಕಾಣಿಸಿಕೊಳ್ಳುವ ಸಾಂತಾ ಕ್ಲಾಸ್ 4ನೇ ಶತಮಾನದಲ್ಲಿ ಗ್ರೀಕ್ ಪ್ರಾಂತ್ಯದಲ್ಲಿ ಬೋಹೆಮಿಯನ್ ಬಿಷಪ್ ಸೈಂಟ್ ನಿಕೋಲಸ್ ಮೂಲಕ ರೂಪುಗೊಂಡಿದೆ. ಬಿಷಪ್ ತಮ್ಮ ಉದಾರತೆಗೆ ಹೆಸರುವಾಸಿಯಾಗಿದ್ದರು. ಅವರು ರಹಸ್ಯವಾಗಿ ಉಡುಗೊರೆಯನ್ನು ನೀಡುವ ಅಭ್ಯಾಸವನ್ನು ಹೊಂದಿದ್ದರು. ಯೂರೋಪ್ ದೇಶದಲ್ಲಿ ಮೈಕೊರೆಯುವ ಚಳಿ ಹಾಗೂ ಹಿಮವರ್ಷದಿಂದ ಕೂಡಿದ ವಾತಾವರಣದಲ್ಲಿ ಬಡಜನರು ನಿರ್ಗತಿಕರು ಹಸಿವಿನಿಂದ ಬಳಲುವಾಗ ಅವರಿಗೆ ಆಹಾರ ಹೊದಿಕೆಗಳನ್ನು ನಿಡುತ್ತಿದ್ದರು ಎಂಬ ಪ್ರತೀತಿ ಇದೆ. ಅದೇ ಮುಂದೆ ಸಾಂತಾ ಕ್ಲಾಸ್ ಪರಿಕಲ್ಪನೆಗೆ ನಾಂದಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT