ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಶಿಕಾರಿಪುರ | ತ್ಯಾಜ್ಯ ವಸ್ತುಗಳಿಂದ ಮಲಿನವಾಗುತ್ತಿರುವ ಹುಚ್ಚರಾಯನ ಕೆರೆ

ಎಚ್.ಎಸ್. ರಘು
Published : 7 ಡಿಸೆಂಬರ್ 2023, 5:11 IST
Last Updated : 7 ಡಿಸೆಂಬರ್ 2023, 5:11 IST
ಫಾಲೋ ಮಾಡಿ
Comments
ಯಾತ್ರಿ ನಿವಾಸದ ದುರಸ್ತಿ ಕಾರ್ಯ ನಡೆಸುವ ಮೂಲಕ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಯಾತ್ರಿ ನಿವಾಸವನ್ನು ವಿದ್ಯಾರ್ಥಿ ನಿಲಯವನ್ನಾಗಿ ಪರಿವರ್ತಿಸುವ ಬಗ್ಗೆ ಚರ್ಚೆ ನಡೆದಿದೆ.
ಮಲ್ಲೇಶಪ್ಪ ಬಿ. ಪೂಜಾರ್, ತಹಶೀಲ್ದಾರ್
ಉದ್ಯಾನ ಯಾತ್ರಿ ನಿವಾಸ ಹುಚ್ಚರಾಯನಕೆರೆ ನಿರ್ವಹಣೆ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು
ಹುಲಿಗಿ ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಯಕರ್ನಾಟಕ ಜನಪರ ವೇದಿಕೆ
ನಿತ್ಯವೂ ಪ್ಲಾಸ್ಟಿಕ್ ಬಾಟಲಿಗಳು ಹುಚ್ಚರಾಯನ ಕೆರೆ ನೀರನ್ನು ಸೇರುತ್ತಿದ್ದು ನೀರು ಮಲಿನವಾಗುತ್ತಿದೆ. ಮಲಿನವಾದ ನೀರಿನಲ್ಲಿಯೇ ಜನರು ಈಜಾಡುವ ಸ್ಥಿತಿ ನಿರ್ಮಾಣವಾಗಿದೆ.
ಜೀವನ್, ಈಜುಪಟು
ಶಿಕಾರಿಪುರ ಭ್ರಾಂತೇಶ ಉದ್ಯಾನದಲ್ಲಿರುವ ಜಾರುಬಂಡಿ ಹಾಳಾಗಿರುವುದು
ಶಿಕಾರಿಪುರ ಭ್ರಾಂತೇಶ ಉದ್ಯಾನದಲ್ಲಿರುವ ಜಾರುಬಂಡಿ ಹಾಳಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT