ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶ್ರೀಗಂಧ ರಕ್ಷಣೆಗೆ ‘ಮುಧೋಳ’ ಶ್ವಾನ ಬಲ: ಅರಣ್ಯ ಇಲಾಖೆ

ಶಿಕಾರಿಪುರದ ಚಂದ್ರಕಲಾ ಸ್ಟೇಟ್‌ ಫಾರೆಸ್ಟ್
ವೆಂಕಟೇಶ ಜಿ.ಎಚ್
Published : 11 ಸೆಪ್ಟೆಂಬರ್ 2025, 4:46 IST
Last Updated : 11 ಸೆಪ್ಟೆಂಬರ್ 2025, 4:46 IST
ಫಾಲೋ ಮಾಡಿ
Comments
ಗಸ್ತು ವೇಳೆ ವಿಪರೀತ ಚುರುಕು ಹಾಗೂ ಜಾಗೃತ ಸ್ಥಿತಿಯ ವರ್ತನೆ ತೋರುವ ಮುಧೋಳ ತಳಿಯ ಶ್ವಾನಗಳು ಚಂದ್ರಕಲಾ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗಾರರಿಗೆ ಹಾಗೂ ಮರಗಳ್ಳರಿಗೆ ಸಿಂಹಸ್ವಪ್ನವಾಗಿವೆ.
– ರೇವಣಸಿದ್ದಯ್ಯ ಹಿರೇಮಠ, ಶಿಕಾರಿಪುರ ವಲಯ ಅರಣ್ಯಾಧಿಕಾರಿ
ಚಂದ್ರಕಲಾ ಅರಣ್ಯದಲ್ಲಿ ಗಸ್ತು ಕಾರ್ಯಕ್ಕೆ ಮುಧೋಳ ತಳಿ ಶ್ವಾನಗಳ ಬಳಕೆಯಿಂದ ಅರಣ್ಯ ಸಿಬ್ಬಂದಿಗೆ ಹೆಚ್ಚುವರಿ ಶಕ್ತಿ ಕೊಟ್ಟಂತಾಗಿದೆ. ಇದರಿಂದ ಶ್ರೀಗಂಧದ ಮರಗಳ ಸಂರಕ್ಷಣೆ ಕಟ್ಟುನಿಟ್ಟಾಗಿ ಆಗುತ್ತಿದೆ.
– ಡಾ.ಕೆ.ಟಿ.ಹನುಮಂತಪ್ಪ, ಶಿವಮೊಗ್ಗ ವಿಭಾಗದ ಸಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT