ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದುಲೀಪ್ ಟ್ರೋಫಿ ಫೈನಲ್: ಸ್ಮರಣ್, ದನೀಶ್ ಮೇಲೆ ಚಿತ್ತ

Published : 11 ಸೆಪ್ಟೆಂಬರ್ 2025, 1:19 IST
Last Updated : 11 ಸೆಪ್ಟೆಂಬರ್ 2025, 1:19 IST
ಫಾಲೋ ಮಾಡಿ
Comments
ಜಗದೀಶನ್ ಪಡಿಕ್ಕಲ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವುದು ಸಂತಸದ ಸಂಗತಿ. ಕಳೆದ ಮೂರು ವರ್ಷಗಳಿಂದ ಅವರಿಬ್ಬರೂ ಉತ್ತಮವಾಗಿ ಆಡಿದ್ದಾರೆ. ಅವರ ಬದಲಿಗೆ ಆಡಲು ನಮ್ಮಲ್ಲಿ ಪ್ರತಿಭಾವಂತರಿದ್ದಾರೆ.
–ಮೊಹಮ್ಮದ್ ಅಜರುದ್ದೀನ್, ದಕ್ಷಿಣ ವಲಯ ತಂಡದ ನಾಯಕ
ಕೇಂದ್ರ ವಲಯ ತಂಡದಲ್ಲಿ ನಾಯಕ ರಜತ್ ಪಾಟೀದಾರ್

ಕೇಂದ್ರ ವಲಯ ತಂಡದಲ್ಲಿ ನಾಯಕ ರಜತ್ ಪಾಟೀದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT