ಲಾಭದ ಉದ್ದೇಶಕ್ಕೆ ಬಂಡವಾಳಶಾಹಿಗಳು ನಡೆಸಿದ ಕ್ರೌರ್ಯ, ಸ್ಥಳೀಯ ಜನ ಜೀವನ, ಸಂಸ್ಕೃತಿಯಯನ್ನು ನಗಣ್ಯಗೊಳಿಸಿದೆ. ಇದರಿಂದ ಸಂತ್ರಸ್ತರು ಅಸಹಾಯಕತೆಯಿಂದ ಜೀವನ ನಡೆಸುತ್ತಿದ್ದಾರೆ. ಆಧುನಿಕತೆ ಪ್ರಕೃತಿಯನ್ನು ನಾಶ ಪಡಿಸುತ್ತಿದೆ. ಆದರೂ, ನಮ್ಮ ವ್ಯವಸ್ಥೆಯಲ್ಲಿ ಅಭಿವೃದ್ಧಿಯನ್ನು ಒಪ್ಪಿ, ಅಪ್ಪಿಕೊಂಡು ಹೆಜ್ಜೆ ಹಾಕುತ್ತಿದ್ದೇವೆ ಎಂದರು.