ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಗಮನ ಸೆಳೆಯುತ್ತಿರುವ ಅಂಚೆ ಪೆಟ್ಟಿಗೆ ಗಣಪ

Published 20 ಸೆಪ್ಟೆಂಬರ್ 2023, 15:45 IST
Last Updated 20 ಸೆಪ್ಟೆಂಬರ್ 2023, 15:45 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಮನೋರಂಜನಾ ಬಳಗದ ವತಿಯಿಂದ ಅಂಚೆ ಪೆಟ್ಟಿಗೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

ಅಂಚೆ ಪೆಟ್ಟಿಗೆಯ ಹಿನ್ನೆಲೆಯಾಗಿ ಪೇಪರ್ ಕಪ್‌ಗಳನ್ನು ಬಳಸಿ ಪ್ರಭಾವಳಿಯನ್ನು ನಿರ್ಮಿಸಲಾಗಿದೆ. ಈ ಮೂಲಕ ಪರಿಸರಸ್ನೇಹಿ ಗಣಪನಿಗೆ ಪರಿಸರಸ್ನೇಹಿ ವಾತಾವರಣವನ್ನು ಕಲ್ಪಿಸಲಾಗಿದೆ. ಪೋಸ್ಟ್ ಮ್ಯಾನ್ ಅವಿನಾಶ್ ಅವರು ತಮ್ಮ ಸಹದ್ಯೋಗಿ ಮಿತ್ರರೊಂದಿಗೆ ಈ ವಿನ್ಯಾಸವನ್ನು ರೂಪಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT