ಕಾರ್ಗಲ್ ಸಮೀಪದ ಮೂಡವಳ್ಳಿ ಗ್ರಾಮದ ಕಾಲು ಸಂಕ (ಸಂಗ್ರಹ ಚಿತ್ರ)
ಸಾಗರ ತಾಲ್ಲೂಕಿನ ಪಡುಬೀಡು ಗ್ರಾಮದ ಕಾಲು ಸಂಕ (ಸಂಗ್ರಹ ಚಿತ್ರ)
ಹಳ್ಳಿಗಾಡು ಪ್ರದೇಶದ ಜನ ಜೀವನಕ್ಕೆ ಆಸರೆ ಆದ ಕಾಲು ಸಂಕ ಸಮಸ್ಯೆಗೆ ಯೋಜನೆ ರೂಪಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ವರದಿ ತರಿಸಿಕೊಂಡು ಕ್ರಮಕ್ಕೆ ಸೂಚಿಸಲಾಗುವುದು.
ಲೋಖಂಡೆ ಸ್ನೇಹಲ್ ಸುಧಾಕರ್ ಜಿ.ಪಂ. ಸಿಇಒ
ಹೊಸನಗರ ತಾಲ್ಲೂಕಿನ ಕಾಲು ಸಂಕದ ಸಮಸ್ಯೆ ಹೆಚ್ಚಿದೆ. ಅವುಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಬಗ್ಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಲ್ಲಿ ಚರ್ಚಿಸಲಾಗಿದೆ. 100ಕ್ಕೂ ಹೆಚ್ಚು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಗೋಪಾಲಕೃಷ್ಣ ಬೇಳೂರು ಶಾಸಕ
ಕಾಲುಸಂಕ ನಿರ್ಮಾಣ ಕಾಮಗಾರಿ ವಿಳಂಬಗೊಳ್ಳುತ್ತಿದೆ. ತಕ್ಷಣ ರಾಜ್ಯ ಸರ್ಕಾರ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಬೇಕು.
ಕಾಸರವಳ್ಳಿ ಶ್ರೀನಿವಾಸ್ ಜಿ.ಪಂ. ಮಾಜಿ ಸದಸ್ಯ ತೀರ್ಥಹಳ್ಳಿ