ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಶಿಕಾರಿಪುರ | ಅಂಜನಾಪುರ ಜಲಾಶಯಕ್ಕೆ ಹರಿದು ಬಂದ ತುಂಗೆ

Published : 22 ಜುಲೈ 2023, 5:47 IST
Last Updated : 22 ಜುಲೈ 2023, 5:47 IST
ಫಾಲೋ ಮಾಡಿ
Comments
ಅಂಜನಾಪುರ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ಸಂತಸ ಮೂಡಿಸಿದೆ. ಭತ್ತದ ನಾಟಿಗೆ ಹಾಗೂ ಅಡಿಕೆ ಬೆಳೆಗೆ ಅನುಕೂಲವಾಗಲಿದೆ.
ಮಂಜಪ್ಪ, ರೈತ 
ತುಂಗಾ ನದಿ ನೀರು ಕುಮದ್ವತಿ ನದಿ ನೀರಿನೊಂದಿಗೆ ಸೇರಿ ಅಂಜನಾಪುರ ಜಲಾಶಯ ತಲುಪಿದೆ. ರೈತರು ಕೃಷಿ ಚಟುವಟಿಕೆ ನಡೆಸಲು ಹೊಸಳ್ಳಿ ಏತನೀರಾವರಿ ಯೋಜನೆ ಸಹಕಾರಿಯಾಗಲಿದೆ.
ಬಿ.ವೈ. ರಾಘವೇಂದ್ರ, ಸಂಸದ 
ಜಾಕ್ ವೆಲ್ ಯಂತ್ರಗಳು
ಜಾಕ್ ವೆಲ್ ಯಂತ್ರಗಳು
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲುಪಿರುವ ತುಂಗಾ ನದಿ ನೀರು
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲುಪಿರುವ ತುಂಗಾ ನದಿ ನೀರು
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲುಪಿರುವ ತುಂಗಾ ನದಿ ನೀರು
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲುಪಿರುವ ತುಂಗಾ ನದಿ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT