ಶಿವಮೊಗ್ಗ: ಸ್ಮಾರ್ಟ್ಸಿಟಿಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ವಾರ್ಡ್ ಸದಸ್ಯರನ್ನೇ ಅನುಷ್ಠಾನ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದುಒತ್ತಾಯಿಸಿ ಮಂಗಳವಾರನಗರಪಾಲಿಕೆ ವಿರೋಧ ಪಕ್ಷದಸದಸ್ಯರು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ 35 ವಾರ್ಡ್ಗಳಿವೆ.ಸ್ಮಾರ್ಟ್ಸಿಟಿಯಲ್ಲಿ 11 ವಾರ್ಡ್ಗಳಅಭಿವೃದ್ಧಿಕಾಮಗಾರಿಗಳ ಮೇಲ್ವಿಚಾರಣೆಗೆ ಸದಸ್ಯರನ್ನು ನೇಮಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಐವರನ್ನು ಸಲಹಾ ಸಮಿತಿ ಸದಸ್ಯರನ್ನುಈಗಾಗಲೇ ನೇಮಕ ಮಾಡಲಾಗಿದೆ.ಅನುಷ್ಠಾನಸಮಿತಿ ಸದಸ್ಯರ ವಾರ್ಡ್ಗಳಲ್ಲಿ ಸ್ಮಾರ್ಟ್ಸಿಟಿಕಾಮಗಾರಿನಡೆಯುತ್ತಿಲ್ಲ.ಬೇರೆ ವಾರ್ಡ್ಗಳ ಸದಸ್ಯರಿಗೆಈ ವಾರ್ಡ್ಗಳ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಯ ಅರಿವಿಲ್ಲ. ಇದುವರೆಗೂ
ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್, ಕಾಂಗ್ರೆಸ್, ಜೆಡಿಎಸ್ ಸದಸ್ಯರಾದ ನಾಗರಾಜ್ ಕಂಕಾರಿ, ಯಮುನಾ ರಂಗೇಗೌಡ, ಮೆಹರಿಕ್ ಷರೀಫ್ ಮನವಿ ಸಲ್ಲಿಸಿದರು.